ರಾಮಾಯಣ

ವಿಕಿಕೋಟ್ದಿಂದ
  • ಮಾಡಿದ ಪ್ರತಿಜ್ಞೆ, ನೀಡಿದ ವಚನವನ್ನು ಸದಾ ಪಾಲಿಸಬೇಕು.
  • ವಿವೇಕಿಯಾದವನು ಇನ್ನೊಬ್ಬರು ನಿಂದಿಸಬಹುದಾದ ಕಾರ್ಯವನ್ನು ಮಾಡಬಾರದು. - ೦೫:೦೦, ೨೯ ಮೇ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಬೇರೆಯವರಿಂದ ಪಡೆದ ಉಪಕಾರವನ್ನು ಸಜ್ಜನರು ಎಂದೂ ಮರೆಯುವುದಿಲ್ಲ. - ೦೯:೫೨, ೧೪ ಜನವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕೋಪ ಬಂದಾಗ ಪಾಪಕೃತ್ಯವನ್ನು ಮಾಡದವನಾರು? ಆದ್ದರಿಂದ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮೇಲು. - ೦೯:೧೯, ೩ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
"https://kn.wikiquote.org/w/index.php?title=ರಾಮಾಯಣ&oldid=7221" ಇಂದ ಪಡೆಯಲ್ಪಟ್ಟಿದೆ