ಸುಭಾಷಿತ ರತ್ನಭಂಡಾರ
Jump to navigation
Jump to search
- ಅತಿಯಾದ ಪರಿಚಿತತೆ ಸದರಕ್ಕೆ ಕಾರಣವಾಗುತ್ತದೆ. ಪದೇ ಪದೇ ಭೇಟಿ ಸಲುಗೆಗೆ ಮೂಲವಾಗುತ್ತದೆ. ಮಲಯಪರ್ವತಗಳಲ್ಲಿ ವಾಸಿಸುವ ರಾಣಿಯು ಚಂದನವನ್ನು ಇಂಧನವನ್ನಾಗಿ ಬಳಸುತ್ತಾಳೆ. - ೦೮:೧೮, ೨೧ ಜನವರಿ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.