ಶ್ರೀರಾಮಚಂದ್ರ ಮಹಾರಾಜ್

ವಿಕಿಕೋಟ್ದಿಂದ
  • ಪ್ರಪಂಚದಲ್ಲಿ ಚಿಂತೆಗಳಿಂದ ಯಾರೂ ಮುಕ್ತರಲ್ಲ. ಕ್ಲೇಶಗಳಿರುವುದು ಮನುಷ್ಯ ಜೀವಿಸಿರುವನೆಂಬುದಕ್ಕೆ ಸಾಕ್ಷಿಯಾಗಿದೆ - ೦೯:೫೮, ೨೮ ಜುಲೈ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.