ಶಂಕರಾಚಾರ್ಯ

ವಿಕಿಕೋಟ್ದಿಂದ
  • ಹಸಿವನ್ನು ರೋಗವೆಂದು ತಿಳಿ. ರೋಗಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರವನ್ನು ಔಷಧದಂತೆ ಸೇವಿಸು. - ೦೬:೩೦, ೨೯ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮನಸ್ಸು ಕನ್ನಡಿಯಂತೆ ಸ್ವಚ್ಛವಿದ್ದರೆ ಜ್ಞಾನೋದಯವಾಗುತ್ತದೆ.