ವಿಲಿಯಂ ಶೇಕ್ಸ್ಪಿಯರ್
ಗೋಚರ
ಉಕ್ತಿಗಳು
[ಸಂಪಾದಿಸಿ]- ಅನರ್ಹರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
- - ೧೧:೫೨, ೧೦ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರೀತಿಯ ಮೌಲ್ಯ ತಿಳಿಯದ ಅಪಾತ್ರರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
- - ೦೯:೦೩, ೪ ಡಿಸೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಎಷ್ಟು ತಿಳಿದಿದೆಯೋ ಅದಕ್ಕಿಂತ ಕಡಿಮೆ ಮಾತನಾಡುವುದು ಸೂಕ್ತ.
- - ೧೫:೪೩, ೧೬ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ದುಃಖಿಗಳಿಗಿರುವ ಏಕಮಾತ್ರ ಪರಿಹಾರ ‘ಭರವಸೆ’.
- - ೧೧:೦೪, ೭ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.
- - ೦೬:೧೯, ೩ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಖ್ಯಾತಿ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ, ಕ್ಷಣಕ್ಷಣಕ್ಕೂ ದೊಡ್ಡದಾಗುತ್ತದೆ. ದೂತ.
- ನಾವು ಕೇವಲ ಇನ್ನು ದೊಡ್ಡದಾಗಲಾರೆ ಎನ್ನುವಾಗ ಒಡೆದು ಹೋಗುತ್ತದೆ.
- - ೧೪:೪೫, ೧೧ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮೌನವೇ ಸಂತೋಷದ ಸರ್ವೋತ್ಕೃಷ್ಟಯೆಯಿಂದ ಮಾತ್ರ ಕ್ರೂರವಾಗಿರಬೇಕು.
- ಮುಗಿದು ಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ.
- ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳಾಗಿವೆ.
- ಹಲವರ ಮಾತುಗಳನ್ನು ಆಲಿಸಿ, ಆದರೆ ಕೆಲವರೊಂದಿಗೆ ಮಾತ್ರ ಮಾತನಾಡಿ.
- ಅತಿಯಾದ ನಿರೀಕ್ಷೆಗಳು ಎದೆನೋವಿನ ತಾಯಿಬೇರಾಗಿವೆ.
- 'ಎಲ್ಲಕ್ಕಿಂತ ಮುಖ್ಯವಾಗಿ: ನಿಮ್ಮ ಬಗ್ಗೆ ಸತ್ಯವಾಗಿರಿ.' ...
- 'ನನ್ನ ಗುರುಗಳೇ, ಸ್ವ-ಪ್ರೀತಿಯು ಸ್ವಯಂ ನಿರ್ಲಕ್ಷ್ಯದಷ್ಟು ಕೆಟ್ಟ ಪಾಪವಲ್ಲ.' ...
- 'ನಮ್ಮ ಅನುಮಾನಗಳು ದೇಶದ್ರೋಹಿಗಳು, ಮತ್ತು ನಾವು ಪ್ರಯತ್ನಿಸಲು ಹೆದರುವ ಮೂಲಕ ಗೆಲ್ಲಬಹುದಾದ ಒಳ್ಳೆಯದನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.' ...
- 'ಒಳ್ಳೆಯದು ಅಥವಾ ಕೆಟ್ಟದು ಯಾವುದೂ ಇಲ್ಲ, ಆದರೆ ಆಲೋಚನೆಯು ಅದನ್ನು ಹಾಗೆ ಮಾಡುತ್ತದೆ'
- ಕೇಳಿ ಪಡೆದು ಪ್ರೇಮ ಒಳ್ಳೆಯದು.ಕೇಳದೆಯೇ ಪಡೆದ ಪ್ರೇಮ ಇನ್ನೂ ಒಳ್ಳಯದು.
-೮ ಜುಲೈ ೨೦೨೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.