ವಿಲಿಯಂ ಶೇಕ್ಸ್‌ಪಿಯರ್‌

ವಿಕಿಕೋಟ್ದಿಂದ
  • ಅನರ್ಹರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
    - ೧೧:೫೨, ೧೦ ಆಗಸ್ಟ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರೀತಿಯ ಮೌಲ್ಯ ತಿಳಿಯದ ಅಪಾತ್ರರಿಗಾಗಿ ನಿಮ್ಮ ಪ್ರೀತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ.
    - ೦೯:೦೩, ೪ ಡಿಸೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಎಷ್ಟು ತಿಳಿದಿದೆಯೋ ಅದಕ್ಕಿಂತ ಕಡಿಮೆ ಮಾತನಾಡುವುದು ಸೂಕ್ತ.
    - ೧೫:೪೩, ೧೬ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ದುಃಖಿಗಳಿಗಿರುವ ಏಕಮಾತ್ರ ಪರಿಹಾರ ‘ಭರವಸೆ’.
    - ೧೧:೦೪, ೭ ಏಪ್ರಿಲ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ.
    - ೦೬:೧೯, ೩ ಜನವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಖ್ಯಾತಿ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ, ಕ್ಷಣಕ್ಷಣಕ್ಕೂ ದೊಡ್ಡದಾಗುತ್ತದೆ. ಇನ್ನು ದೊಡ್ಡದಾಗಲಾರೆ ಎನ್ನುವಾಗ ಒಡೆದು ಹೋಗುತ್ತದೆ.
    - ೧೪:೪೫, ೧೧ ಜನವರಿ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮೌನವೇ ಸಂತೋಷದ ಸರ್ವೋತ್ಕೃಷ್ಟ ದೂತ.
  • ನಾವು ಕೇವಲ ದಯೆಯಿಂದ ಮಾತ್ರ ಕ್ರೂರವಾಗಿರಬೇಕು.
  • ಮುಗಿದು ಹೋಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ.
  • ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳಾಗಿವೆ.
  • ಹಲವರ ಮಾತುಗಳನ್ನು ಆಲಿಸಿ, ಆದರೆ ಕೆಲವರೊಂದಿಗೆ ಮಾತ್ರ ಮಾತನಾಡಿ.
  • ಅತಿಯಾದ ನಿರೀಕ್ಷೆಗಳು ಎದೆನೋವಿನ ತಾಯಿಬೇರಾಗಿವೆ.