ರಾಮಕೃಷ್ಣ ಪರಮಹಂಸ
Jump to navigation
Jump to search
- ಸಜ್ಜನರ ಕೋಪ ನೀರಿನ ಮೇಲೆ ಗೆರೆ ಇದ್ದಂತೆ. ಕ್ಷಣದಲ್ಲಿಯೇ ಮಾಯವಾಗಿ ಬಿಡುತ್ತದೆ. - ೧೮:೨೨, ೨೨ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಂಬಿಕೆಯೇ ಜೀವನ, ಸಂದೇಹವೇ ಮೃತ್ಯು - ೦೬:೦೩, ೧೧ ಜುಲೈ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಶ್ರೇಷ್ಠ ವಿಚಾರಗಳಿಂದ ತುಂಬಿರುವ ಪವಿತ್ರ ಗ್ರಂಥ ಓದಿದ ಮಾತ್ರಕ್ಕೇ ಮನುಷ್ಯ ಧಾರ್ಮಿಕ ವ್ಯಕ್ತಿ ಆಗುವುದಿಲ್ಲ. - ೧೦:೩೪, ೧೯ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಬ್ಬ ವ್ಯಕ್ತಿ ದೀಪದ ಬೆಳಕಿನಿಂದ ಭಾಗವತ ಓದಬಹುದು, ಮತ್ತೊಬ್ಬ ನಕಲಿ ದಾಖಲೆ ಸೃಷ್ಟಿಸಬಹುದು. ಆದರೆ ದೀಪಕ್ಕೆ ಏನೇನೂ ಆಗದು. ದುರುಳರು, ಸದ್ಗುಣಿಗಳು ಎಲ್ಲರ ಮೇಲೂ ಸೂರ್ಯ ಬೆಳಕು ಬೀರುತ್ತಾನೆ. - ೦೭:೧೮, ೩೧ ಮಾರ್ಚ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರತಿಫಲಾಪೇಕ್ಷೆಯಿಲ್ಲದೆ ತೋರುವ ಪ್ರೀತಿ ಪರಿಶುದ್ಧವಾದುದು.
- ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು. - ೦೫:೦೧, ೬ ಜುಲೈ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.