ಮಿರ್ಜಿ ಅಣ್ಣಾರಾಯ

ವಿಕಿಕೋಟ್ದಿಂದ
  • ಮಾತೃಭಾಷೆಯಲ್ಲಿ ಓದಲು, ಬರೆಯಲು ಬಾರದವರು ಬದುಕಿ ಉಳಿದಾರೆಯೇ? ನುಡಿಯಿಲ್ಲದ ನಾಡು ಕೊರಡು. ನುಡಿಯೇ ನಾಡಿನ ನಾಡಿ. - ೦೭:೧೩, ೯ ಮೇ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.