ಮನುಸ್ಮೃತಿ

ವಿಕಿಕೋಟ್ದಿಂದ
  • ಧರ್ಮ, ಯಶಸ್ಸು, ನೀತಿ, ದಕ್ಷತೆ ಮತ್ತು ಸುಂದರವಾದ ಮಾತು ಎಂಬ ಗುಣರತ್ನಗಳನ್ನು ಸಂಗ್ರಹಿಸಿರುವ ಮನುಷ್ಯ ದುಃಖಿಯಾಗಿರುವುದಿಲ್ಲ. - ೦೬:೨೫, ೩೦ ಡಿಸೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.