ಭಗವದ್ಗೀತೆ

ವಿಕಿಕೋಟ್ದಿಂದ
  • ಇನ್ನೊಬ್ಬರ ದೋಷಗಳನ್ನು ಆಡಿ ಆನಂದಿಸದಿರುವುದು, ನಿಂದನೆಗೆ ಕಾರಣ­ವಾಗುವ ಅವಗುಣಗಳಿಗೆ ತನ್ನಲ್ಲಿ ನೆಲೆ ನೀಡದಿರುವುದು ಸಜ್ಜನರ ಲಕ್ಷಣ.
    - ೧೬:೫೬, ೧೧ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜ್ಞಾನಕ್ಕೆ ಸಮನಾದ ಪವಿತ್ರ ವಸ್ತು ಬೇರೊಂದಿಲ್ಲ.
    - ೦೫:೨೧, ೨೩ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸಮಾಧಾನಚಿತ್ತ, ದಯಾಪರತೆ, ಮೌನ, ಆತ್ಮನಿಗ್ರಹ ಮತ್ತು ಪಾವಿತ್ರ್ಯವು ಮನಸ್ಸು ಪಾಲಿಸಬೇಕಾದ ಶಿಸ್ತುಗಳು.
    - ೧೨:೦೩, ೧ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.