ಬ್ರಹ್ಮರ್ಷಿ ನಾರಾಯಣ ಗುರು

ವಿಕಿಕೋಟ್ದಿಂದ
  • ಜಾತಿಯ ಬಗ್ಗೆ ಕೇಳಬೇಡ, ಜಾತಿಯನ್ನು ಹೇಳಬೇಡ, ಜಾತಿಯ ಬಗ್ಗೆ ಚಿಂತಿಸಲೂಬೇಡ. - ೧೨:೩೬, ೧೫ ಏಪ್ರಿಲ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಜಾತೀಯತೆ ಇಲ್ಲ, ಅದು ಉಂಟೆಂದು ತಿಳಿಯುವುದು ತಪ್ಪು. ಮತ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾದರೆ ಸಾಕು.
  • ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿ.
  • ಮೇಲು ಕೀಳುಗಳೆಂಬುವುದು ಇಲ್ಲ ಹಾಗೇನಾದರೂ ಕೀಳೆಂಬುವುದು ಇದ್ದರೆ ಅದು ಭೇದ ಬಗೆಯುವ ಆತನ ಮನಸ್ಸಷ್ಟೇ.
  • ಒಂದೇ ಜಾತಿ, ಒಂದೇ ಧರ್ಮ, ಒಬ್ಭನೇ ದೇವರು.
  • ಜಾತಿ ಮತ ಪಂಥಗಳು ಅದೆಷ್ಟೇ ದ್ವೇಷದ ಗೋಡೆಗಳನ್ನು ಎಬ್ಬಿಸಿದರೂ ನಾವೆಲ್ಲರೂ ಸಹೋದರ ಸಮಾನರು ಎಂಬುದೇ ಆತ್ಯಂತಿಕ ಸತ್ಯ .
  • ಸಂತಸ ಬಯಸುವವರು ಇದನ್ನು ಗಮನಿಸಬೇಕು ಅನ್ಯರ ಸಂತೋಷ ತನ್ನ ಸಂತೋಷ ತನ್ನ ಸಂತೋಷದ ದಾರಿ ಇತರಿಗೆ ಸಂತಸ ತರುವಂತಿರ ಬೇಕು.