ವಿಷಯಕ್ಕೆ ಹೋಗು

ಚೆನ್ನವೀರ ಕಣವಿ

ವಿಕಿಕೋಟ್ದಿಂದ

ಚೆನ್ನವೀರ ಕಣವಿ(೨೮ ಜೂನ್ ೧೯೨೮ - ೧೬ ಫೆಬ್ರವರಿ ೨೦೨೨) ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದು ಪ್ರಸಿದ್ಧರಾಗಿದ್ದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು.

ಯುಕ್ತಿಗಳು

[ಸಂಪಾದಿಸಿ]
  • ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಮಕ್ಕಳಿಗೆ ಕನ್ನಡ ಸಂಸ್ಕಾರ ಕಲಿಸಬೇಕು. - ೦೮:೪೬, ೪ ಸೆಪ್ಟೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.

ಕವಿತೆಯ ಸಾಲುಗಳು

[ಸಂಪಾದಿಸಿ]
  • ' ಏನಾದರೂ ಇರಲಿ ಹಾಡು ನಿಲ್ಲಿಸಬೇಡ

ದೀಪ ಪಟ್ಟನೆ ಹಾರಿಹೋಗಬಹುದು ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ ಮೂಲೆ ಮೂಲೆಗೆ ಹೋಗಿ ಹಾಯಬಹುದು...'

  • 'ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು

ಎಷ್ಟು ಕವಿತೆಗೆ ಜಾಗವು ಕಣ್ಣು ತೆರೆಯುವುದು ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು ಒಂದು ಕವಿತೆಗೆ ಕೂಡಾ ಮನೆ ಕರಗಬಹುದು '