ಗುರುನಾನಕ್
ಗೋಚರ
- ಸಹನೆಗಿಂತಲೂ ದೊಡ್ಡ ತಪಸ್ಸು ಬೇರೊಂದಿಲ್ಲ.
- - ೧೧:೦೬, ೨೬ ಜೂನ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸತ್ಯ ಒಳ್ಳೆಯದು,ಸತ್ಯ ಜೀವನ ಅದಕ್ಕಿಂತ ಒಳ್ಳೆಯದು.
- ತನ್ನ ಮೇಲೆ ನಂಬಿಕೆ ಇಲ್ಲದವನು ದೇವರಲ್ಲಿ ಎಂದಿಗೂ ನಂಬಿಕೆ ಇಡಲಾರ.
- ದೇವರು ಒಬ್ಬನೇ, ಅವನ ಹೆಸರು ನಿಜ. ಸೃಜನಶೀಲ ಅವರ ವ್ಯಕ್ತಿತ್ವ ಮತ್ತು ಅಮರ ಅವರ ರೂಪ. ಅವನು ಭಯವಿಲ್ಲದವನು, ದ್ವೇಷವಿಲ್ಲದವನು, ಹುಟ್ಟಿಲ್ಲದವನು ಮತ್ತು ಸ್ವಯಂ ಪ್ರಕಾಶಿತನು. ಗುರುವಿನ ಕೃಪೆಯಿಂದ ಅವನು ಪ್ರಾಪ್ತನಾಗುತ್ತಾನೆ.