ಎಂ.ಚಿದಾನಂದಮೂರ್ತಿ

ವಿಕಿಕೋಟ್ದಿಂದ

ಚಿದಾನಂದ ಮೂರ್ತಿಯವರು (ಮೇ ೧೦, ೧೯೩೧), ಓರ್ವ ಕನ್ನಡದ ಲೇಖಕ, ವಿದ್ವಾಂಸ, ಸಂಶೋದಕ ಹಾಗು ಇತಿಹಾಸಜ್ಞ.ಕನ್ನಡ ಭಾಷೆ ಹಾಗೂ ಕರ್ನಾಟಕದ ಇತಿಹಾಸದ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದ್ದಾರೆ

  • ಕಲಿತದ್ದನ್ನು ಉಳಿಸಿ ಬೆಳೆಸುತ್ತಾನೆ. ಈ ದೃಷ್ಟಿಯಲ್ಲಿ ಮನುಷ್ಯನ ಜ್ಞಾನವೆಲ್ಲ ‘ಸಂಚಿತ’ ಎನ್ನಬಹುದು