ಸುಪ್ರಭಾತ

ವಿಕಿಕೋಟ್ದಿಂದ

ಕನ್ನಡ ಪ್ರಭದ ಸುಪ್ರಭಾತ ವಿಭಾಗದಲ್ಲಿ ಪ್ರಕಟಗೊಂಡಿರುವ ನುಡಿಗಳನ್ನು ಇಲ್ಲಿ ಸೇರಿಸಲಾಗಿದೆ.

  • ಅದೃಷ್ಟವೆಂಬುದು ನಿಮ್ಮ ಮನೆಯ ಬಾಗಿಲನ್ನು ಬಡಿಯದಿದ್ದರೆ ಬೇಸರಿಸಿಕೊಳ್ಳಬೇಡಿ. ಬಡಿಯಲು ನಿಮ್ಮ ಮನೆಗೆ ಬಾಗಿಲೇ ಇಲ್ಲದಿರಬಹುದು. ಮೊದಲು ಬಾಗಿಲನ್ನು ನಿಲ್ಲಿಸುವ ಕೆಲಸ - ಡಿಸೆಂಬರ್ ೨೭, ೨೦೧೩
  • ಜಗತ್ತಿನಲ್ಲಿರುವ ಎಲ್ಲಾ ಕೆಲಸವೂ ನನಗೆ ಗೊತ್ತು ಎಂದು ಹೇಳಲು ಸಾಧ್ಯವೇ ಇಲ್ಲ. ನನಗೆ ಎಲ್ಲಾ ಗೊತ್ತು ಎಂದು ಹೇಳುವುದು ಉತ್ಪ್ರೇಕ್ಷೆಯಾದೀತು. ಆದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೆಲಸ ಗೊತ್ತಿರುತ್ತದೆ. ಹೀಗಾಗಿ ನನಗೆ ಯಾವ ಕೆಲಸವೂ ಗೊತ್ತಿಲ್ಲ ಎಂದು ಅಂಜಿಕೆ ಪಟ್ಟುಕೊಳ್ಳಬೇಕಿಲ್ಲ. - ಡಿಸೆಂಬರ್ ೦೯, ೨೦೧೩
  • ನಾವು ಹೊಂದಿರುವ ಉತ್ತಮ ಸಂಬಂಧಗಳೇ ಜೀವನಕ್ಕೆ ಒಂದು ಮೌಲ್ಯ ಕೊಡುತ್ತದೆ. ಅಂಥ ಶ್ರೇಷ್ಠವಾದ ಸಂಬಂಧಗಳ ಬೆಲೆ ಅರಿವಾಗುವುದೇ ಅದು ಮುರಿದು ಹೋದ ಬಳಿಕ. ಹೀಗಾಗಿ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಲು ಪ್ರಯತ್ನಿಸಬೇಕು. - ಡಿಸೆಂಬರ್ ೨೬, ೨೦೧೩
  • ನಾವು ಹೊಂದಿರುವ ಉತ್ತಮ ಸಂಬಂಧಗಳೇ ಜೀವನಕ್ಕೆ ಒಂದು ಮೌಲ್ಯ ಕೊಡುತ್ತದೆ. ಅಂಥ ಶ್ರೇಷ್ಠವಾದ ಸಂಬಂಧಗಳ ಬೆಲೆ ಅರಿವಾಗುವುದೇ ಅದು ಮುರಿದು ಹೋದ ಬಳಿಕ. ಹೀಗಾಗಿ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಲು ಪ್ರಯತ್ನಿಸಬೇಕು. - ಡಿಸೆಂಬರ್ ೨೬, ೨೦೧೩
  • ಕೆಲವೊಂದು ಬಾರಿ ಜೀವನ ನಮಗೆ ಹಲವು ಪಾಠಗಳನ್ನು ಕಲಿಸಿಕೊಡುತ್ತದೆ. ಅದೇನೆಂದರೆ ನಾವು ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸತ್ಯದಿಂದ ನಾವು ಬದಲಾಗುವ ಅವಕಾಶಗಳೇ ಹೆಚ್ಚು. - ಡಿಸೆಂಬರ್ ೧೧, ೨೦೧೩
  • ಕೆಲವರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಶಕ್ತಿ, ಸಾಮರ್ಥ್ಯ ಇರುವುದಿಲ್ಲ. ಇಂಥವರು ಇನ್ನೊಬ್ಬರ ಕನಸುಗಳನ್ನು ನುಚ್ಚುನೂರು ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಇಂಥವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೇ ಹುಷಾರಾಗಿ ಇರುವುದು ಒಳಿತು. - ನವಂಬರ್ ೨೮, ೨೦೧೩
  • ಜೀವನವೆಂದರೇ ಬದಲಾವಣೆ. ಒಮ್ಮೊಮ್ಮೆ ದುಃಖ ಎದುರಾಗಬಹುದು, ಅದೇ ರೀತಿ ಒಳ್ಳೆಯ ದಿನಗಳೂ ಬರಬಹುದು. ಆದರೆ ಹೆಚ್ಚಿನ ದಿನಗಳಲ್ಲಿ ಈ ಎರಡೂ ಕೂಡಿಯೇ ಬರುತ್ತವೆ ಎಂಬುದನ್ನು ಮರೆಯಬಾರದು. ಹೀಗಾಗಿ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಯಬೇಕು. - ಜನವರಿ ೦೩, ೨೦೧೪
  • ಜಗತ್ತಿನಲ್ಲಿ ನೀವು ನೋಡುತ್ತಿರುವ ಸಂಗತಿಗಳು ನಿಮ್ಮ ಯೋಚನೆಯ ಪ್ರತಿಫಲನಗಳಷ್ಟೇ. ಹೀಗಾಗಿ ನೀವು ಒಳ್ಳೆ ರೀತಿಯಲ್ಲಿ ಯೋಚಿಸಿದರೆ ಜಗತ್ತು - ನವಂಬರ್ ೨೭, ೨೦೧೩
  • ಜೀವನದಲ್ಲಿ ಪ್ರತಿ ದಿನ ಹೀಗೆಯೇ ಆಗಬೇಕು ಎಂದು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಅದನ್ನು ಬೇಕಾದಂತೆ ಉತ್ತಮ ರೀತಿಯಲ್ಲಿ ಬದಲಾಯಿಸಲು ಸಾಧ್ಯವಿದೆ. ಹೀಗಾಗಿ ಜೀವನ ಪ್ರತಿ ಕ್ಷಣ ನೆನಪಲ್ಲಿ ಇರುವಂತೆ ಮಾಡುವುದು ನಮ್ಮ ಕೈಯ್ಯಲ್ಲಿದೆ. ಅದನ್ನು ಯಾರೂ ಕಿತ್ತುಕೊಳ್ಳುವಂಥ ಸಂದರ್ಭ ತಂದುಕೊಳ್ಳಬಾರದು. - ಡಿಸೆಂಬರ್ ೨೫, ೨೦೧೩
  • ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಆದರೆ ತಾಳ್ಮೆ ಇರುವವರಿಗೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ. ಹೀಗಾಗಿ ಜೀವನದಲ್ಲಿ ಕಾಯುವಿಕೆ ಮತ್ತು ತಾಳ್ಮೆ ಇರಲೇಬೇಕು. - ಡಿಸೆಂಬರ್ ೦೧, ೨೦೧೩
  • ಪ್ರತಿ ದಿನವೂ ಚೆನ್ನಾಗಿರಬೇಕು ಎಂಬ ಅಪೇಕ್ಷೆಯೇ ತಪ್ಪು. ಜೀವನವೆಂದ ಮೇಲೆ ಸಂಕಟ, ನೋವು, ಭಯ ಇರಲೇಬೇಕು. ಹೀಗಾಗಿ ಪ್ರತಿಕ್ಷಣವನ್ನೂ ಅನುಭವಿಸಿ. ಈ ಮೂಲಕ ಜೀವನ ಪಾಠ ಕಲಿತು, ಸದೃಢರಾಗಿ. - ನವಂಬರ್ ೩೦, ೨೦೧೩
  • ಜೀವನದಲ್ಲಿ ಕಷ್ಟಗಳು ಎದುರಾಗದೆ ಬರೀ ಸುಖವೇ ಇರಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ಸ್ವಲ್ಪವಾದರೂ ಮಳೆ ಬಂದ ಮೇಲಷ್ಟೇ ಕಾಮನಬಿಲ್ಲು ಕಾಣಲು ಸಾಧ್ಯ. ಹೀಗಾಗಿ ಎದುರಾಗುವ ಕಷ್ಟಕ್ಕೆ ಎದೆಗುಂದದೇ ಧೈರ್ಯದಿಂದ ಮುಂದೆ ಸಾಗಿದಲ್ಲಿ ನಲಿವು ಜೊತೆಯಲ್ಲೇ ಇರುತ್ತದೆ. - ನವಂಬರ್ ೨೯, ೨೦೧೩
  • ಜೀವನದ ಸಾರ್ಥಕ್ಯ ನೀವು ಎಷ್ಟು ಖುಷಿಯಲ್ಲಿದ್ದೀರಿ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಆದರೆ ನಿಮ್ಮಿಂದ ಬೇರೆಯವರು ಎಷ್ಟು ಸಂತೋಷ ಪಡುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಹೀಗಾಗಿ ನಿಮ್ಮ ಸುತ್ತ ಇರುವವರನ್ನು ಖುಷಿಯಾಗಿಡಲು ಪ್ರಯತ್ನಿಸಿ. - ಡಿಸೆಂಬರ್ ೦೫, ೨೦೧೩
  • ಬೇರೆಯವರ ಬಗ್ಗೆ ಯಾವಾಗಲೂ ಚಾಡಿ ಮಾತು ಕೇಳಿಸಿಕೊಳ್ಳುವುದು ಸರಿಯಲ್ಲ. ಇದು ನಿಮ್ಮ ಒಳಗಿನ ಮನಸ್ಸನ್ನೇ ತಿಂದು ಹಾಕಿಬಿಡುತ್ತದೆ. ಇದರಿಂದ ನೀವು ಮನುಷ್ಯತ್ವವನ್ನೇ ಮರೆತುಬಿಡುವ ಸಂಭವವೂ ಇರುತ್ತದೆ. ಹೀಗಾಗಿ ಕೆಟ್ಟ ಮಾತುಗಳಿಂದ ಆದಷ್ಟೂ ದೂರವಿರಿ. - ಡಿಸೆಂಬರ್ ೦೬, ೨೦೧೩
  • ಜೀವನ ಎನ್ನುವುದು ಅತ್ಯಂತ ಕಡಿಮೆ ಅವಧಿಯದ್ದು. ಹೀಗಾಗಿ ಅದನ್ನು ನಾವು ಪ್ರೀತಿಸಬೇಕು. ಅದರಲ್ಲಿ ಪ್ರೀತಿ ವಿಶ್ವಾಸವೆನ್ನುವುದನ್ನು ನಾವೇ ಪಡೆದುಕೊಳ್ಳಬೇಕು. ಕೋಪ ಎನ್ನುವುದು ಕೆಟ್ಟದ್ದು ಹೀಗಾಗಿ ಅದನ್ನು ತ್ಯಜಿಸಬೇಕು. ಭಯವೆನ್ನುವುದು ಘೋರವಾದದ್ದು. ಅದನ್ನು ಎದುರಿಸಬೇಕು. ಆದರೆ ನೆನಪುಗಳು ಮಾತ್ರ ಸಿಹಿಯಾಗಿರುತ್ತವೆ. ಅದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. - ಡಿಸೆಂಬರ್ ೧೦, ೨೦೧೩
  • ಆರಂಭದಲ್ಲಿ ಎದುರಾಗುವ ಆತಂಕ, ಭಯಕ್ಕೆ ಹೆದರಬೇಡಿ. ಅಂದುಕೊಂಡಿರುವ ಕೆಲಸ ಮುಂದುವರಿಸಿಕೊಂಡು ಹೋಗಿ. ಕೆಲಸ ಸಫಲವಾದಾಗಲೇ ನಿಮ್ಮ ನಿಜವಾದ ಶಕ್ತಿ, ಸಾಮರ್ಥ್ಯ ಬಗ್ಗೆ ಅರಿವಾಗುವುದು. ಹೆದರಿಕೆ ಎಂದಿಗೂ ನಿಮ್ಮನ್ನು ಆಳದಿರಲಿ. - ಡಿಸೆಂಬರ್ ೨೧, ೨೦೧೩
  • ಒತ್ತಡಕ್ಕೆ ಒಳಗಾಗುವುದರಿಂದ, ದೂರು ನೀಡುವುದರಿಂದ ಯಾವ ಬದಲಾವಣೆಯನ್ನೂ ಮಾಡಲು ಸಾಧ್. ಇದನ್ನು ಬಿಟ್ಟು ಅಂದುಕೊಂಡಿರುವ ಕೆಲಸ ಆರಂಭಿಸಿ, ನೀವೇ ಬದಲಾವಣೆಗೆ ಕಾರಣರಾಗಿ. ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬೇಡಿ. - ಡಿಸೆಂಬರ್ ೩೧, ೨೦೧೩
  • ಒತ್ತಡಕ್ಕೆ ಒಳಗಾಗುವುದರಿಂದ, ದೂರು ನೀಡುವುದರಿಂದ ಯಾವ ಬದಲಾವಣೆಯನ್ನೂ ಮಾಡಲು ಸಾಧ್ಯವಿಲ್ಲ. ಇದನ್ನು ಬಿಟ್ಟು ಅಂದುಕೊಂಡಿರುವ ಕೆಲಸ ಆರಂಭಿಸಿ, ನೀವೇ ಬದಲಾವಣೆಗೆ ಕಾರಣರಾಗಿ. ಯಾವುದೇ ಕಾರಣಕ್ಕೂ ಹಿಂತಿರುಗಿ ನೋಡಬೇಡಿ. - ಡಿಸೆಂಬರ್ ೩೧, ೨೦೧೩
  • ಕಳೆದುಹೋಗಬಹುದಾದ ಸಂಗತಿ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಯೋಚನೆ ಮಾಡುವುದರಿಂದ ಅದು ನಿಮ್ಮ ಕೈಯಲ್ಲೇನೂ ಉಳಿಯುವುದಿಲ್ಲ. ಆದರೆ ಗಳಿಸಲಿರುವುದರ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕು. ಆಗ ಅದು ಸುಲಭವಾಗಿ ದಕ್ಕುತ್ತದೆ. - ಡಿಸೆಂಬರ್ ೦೩, ೨೦೧೩
  • ಕೆಲವೊಂದು ಬಾರಿ ದೇವರು ನೀವು ಬಯಸಿದ್ದನ್ನು ಕೊಟ್ಟಿರುವುದಿಲ್ಲ. ಇದಕ್ಕಾಗಿ ನೀವು ಬೇಸರ ಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ ನೀವು ಬಯಸಿದ್ದಕ್ಕಿಂತ ಉತ್ತಮವಾದುದನ್ನೇ ಕೊಡಲು ಆತ ಅದನ್ನು ಕೊಡಲಿಲ್ಲ ಎಂದು ಅಂದುಕೊಳ್ಳಿ. - ಡಿಸೆಂಬರ್ ೩೦, ೨೦೧೩
  • ಗೆಲವಿನಿಂದ ಶಕ್ತಿ ಬರುವುದಿಲ್ಲ. ಆದರೆ ಜಯ ಸಿಗುವುದು ಶಕ್ತಿಯಿಂದಲೇ. ಗೆಲವಿಗಾಗಿ ನೀವು ಹಾಕುವ ಶ್ರಮ ಮತ್ತು ಏನೇ ಬರಲಿ ಸೋಲಿಗೆ ಶರಣಾಗುವುದಿಲ್ಲ ಎಂಬ ನಿಮ್ಮ ಮನಸ್ಥೈರ್ಯವೇ ನಿಮ್ಮನ್ನು ಶಕ್ತಿವಂತರನ್ನಾಗಿ ರೂಪಿಸುತ್ತವೆ. - ಡಿಸೆಂಬರ್ ೨೪, ೨೦೧೩
  • ಕ್ರಿಯೆ ಮತ್ತು ಯಶಸ್ಸಿನ ನಡುವೆ ಅವಿನಾಭಾವ ಸಂಬಂಧವಿದೆ. ನೀವು ಕೆಲಸವನ್ನೇ ಆರಂಭಿಸದಿದ್ದರೆ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಹೀಗಾಗಿ ಯಶಸ್ಸಿನ ಬೆನ್ನು ಹತ್ತುವ ಮೊದಲು ಯಾವುದಾದರೊಂದು ಕೆಲಸ ಆರಂಭಿಸಿ. - ಡಿಸೆಂಬರ್ ೨೩, ೨೦೧೩
  • ಹಿರಿಯರ ಮಾತು ಕೇಳುವುದನ್ನು ಕಲಿತು - ಡಿಸೆಂಬರ್ ೦೨, ೨೦೧೩
  • ನಿಮ್ಮ ಪಾಲಿಗೆ ಪ್ರತಿದಿನವೂ ಹೊಸತೇ. - ಡಿಸೆಂಬರ್ ೦೮, ೨೦೧೩
  • ನಿಮ್ಮ ಬಗ್ಗೆ ನೀವೇನು ತಿಳಿದುಕೊಂಡಿದ್ದೀರಿ ಎಂಬುದು ಮುಖ್ಯವಾಗುವುದಿಲ್ಲ. ಆದರೆ ನಿಮ್ಮ ಬಗ್ಗೆ ಬೇರೊಬ್ಬರು ಹೇಗೆ ಚಿಂತಿಸುತ್ತಾರೆ ಎಂಬುದು ಬಹು ಮುಖ್ಯ. ಹೀಗಾಗಿ ಜೀವನದ ದಿಕ್ಕು ಸರಿಯಾಗಿರಲಿ. ನಿಮ್ಮ ಜೀವನ ಇನ್ನೊಬ್ಬರಿಗೆ ಮಾದರಿಯಾಗಿರಲಿ. - ಡಿಸೆಂಬರ್ ೦೪, ೨೦೧೩
  • ನಮ್ಮ ಜೀವನದಲ್ಲಿನ ದಾರಿ ಸುಗಮವಾಗಿದೆ ಎಂದಾದರೆ ಅದು ನಮ್ಮನ್ನು ಯಾವ ಕಡೆಗೆ ಕರೆದೊಯ್ಯುತ್ತದೆ ಎಂಬ ವಿಚಾರ ಖಚಿತಪಡಿಸಿಕೊಳ್ಳಬೇಕು. ಅಂತಿಮ ಗುರಿ ಒಳ್ಳೆಯ ಫಲಿತಾಂಶ ನೀಡುತ್ತದೆ ಎಂದಾದರೆ ದಾರಿ ಹಾಗೂ ಅದನ್ನು ಸಾಧಿಸುವ ಬಗ್ಗೆ ಚಿಂತನೆ ನಡೆಸಬೇಕು. ಹೀಗಾಗಿ ೨ ವಿಚಾರಗಳ ಬಗ್ಗೆಯೂ ಚಿಂತನೆ ಅಗತ್ಯ. - ಡಿಸೆಂಬರ್ ೨೯, ೨೦೧೩
  • ಜೀವನದಲ್ಲಿ ನೀವು ತೆಗೆದುಕೊಳ್ಳಬಹುದಾದ ಅತಿ ದೊಡ್ಡ ರಿಸ್ಕ್ ಯಾವುದೆಂದರೆ ನಿಮ್ಮ ಕನಸನ್ನು ನನಸಾಗಿಸುವ ಸಂಕಲ್ಪ. &ನ್ಬ್ಸ್ಪ್; - ಡಿಸೆಂಬರ್ ೨೮, ೨೦೧೩
  • ನಾಳೆಗಳ ಬಗ್ಗೆ ಹೆಚ್ಚು ಯೋಚನೆ ಸಲ್ಲದು. ಏಕೆಂದರೆ ನಾಳೆಯ ಚಿಂತೆಗಳಿಗಿಂತ ಇಂದಿನ ಚಿಂತೆಗಳೇ ದೊಡ್ಡವು. ಇವುಗಳನ್ನು ಪರಿಹರಿಸಿದರೆ ಸಾಕು. ಇದನ್ನು ಬಿಟ್ಟು ನಾಳೆ ಬಗ್ಗೆ ಯೋಚಿಸಿದರೆ ಸಮಯವೂ ಹಾಳು, ಆ ಸಮಸ್ಯೆಗೆ ಪರಿಹಾರವೂ ಸಿಕ್ಕಲ್ಲ. - ಡಿಸೆಂಬರ್ ೨೨, ೨೦೧೩
  • ನಮ್ಮ ಜೀವನದಲ್ಲಿನ ದಾರಿ ಸುಗಮವಾಗಿದೆ ಎಂದಾದರೆ ಅದು ನಮ್ಮನ್ನು ಯಾವ ಕಡೆಗೆ ಕರೆದೊಯ್ಯುತ್ತದೆ ಎಂಬ ವಿಚಾರ ಖಚಿತಪಡಿಸಿಕೊಳ್ಳಬೇಕು. ಅಂತಿಮ ಗುರಿ ಒಳ್ಳೆಯ ಫಲಿತಾಂಶ ನೀಡುತ್ತದೆ ಎಂದಾದರೆ ದಾರಿ ಹಾಗೂ ಅದನ್ನು ಸಾಧಿಸುವ ಬಗ್ಗೆ ಚಿಂತನೆ ನಡೆಸಬೇಕು. ಹೀಗಾಗಿ ೨ ವಿಚಾರಗಳ ಬಗ್ಗೆಯೂ ಚಿಂತನೆ ಅಗತ್ಯ. - ಜನವರಿ ೦೨, ೨೦೧೪
  • ಸೋಲಿನ ಸಂದರ್ಭದಲ್ಲಿನ ಉತ್ತೇಜಕ ಮಾತುಗಳು ತುಂಬಾ ಮುಖ್ಯ. ಅಂದರೆ ಗೆದ್ದಾಗ ಒಂದು ಗಂಟೆ ಕಾಲ ಹೊಗಳುವುದಕ್ಕಿಂತ - ಡಿಸೆಂಬರ್ ೦೭, ೨೦೧೩
  • ನೀವು ಮನೆಯಿಂದ ಹೊರಕ್ಕೆ ಹೆಜ್ಜೆ ಇಡದಿದ್ದರೆ, ಸದಾ ಮನೆಯಲ್ಲೇ ಇರುತ್ತೀರಿ. ಯಾರೋ ಬಂದು ನಮ್ಮನ್ನು ಕೈಹಿಡಿದು ಮುನ್ನಡೆಸ ಬೇಕೆಂದು ನಿರ್ಧರಿಸಿದರೆ, ಅವರು ಬರದಿದ್ದಾಗಲೂ ನೀವು ಅಲ್ಲಿಯೇ ಇರುತ್ತೀರಿ. ನಿಮಗೇ ನೀವೇ ಕೀಲಿ ಕೊಟ್ಟುಕೊಳ್ಳಿ. - ಜನವರಿ ೧೫, ೨೦೧೪
  • ಬಹಳಷ್ಟು ಮಂದಿ ಗುರಿ ಮುಟ್ಟದೇ ವಿಫಲವಾಗಲು ಕಾರಣ ಮುಂದಿನ ದಾರಿ ದೊಡ್ಡದಿದೆ ಎಂಬುದು. ಆದರೆ ಅದೇ ಮಂದಿ ಗುರಿಗಾಗಿ ಎಷ್ಟು ದೂರ ಕ್ರಮಿಸಿದ್ದೇವೆ ಎಂಬುದನ್ನು ಮರೆತುಬಿಡುತ್ತಾರೆ. ಹೀಗಾಗಿ ಸವೆಸಿದ ಹಾದಿಯನ್ನು ಮನದಲ್ಲಿಟ್ಟುಕೊಂಡೇ ಹಿಡಿದ ಕೆಲಸ ಮುಗಿಸಿ. - ಜನವರಿ ೧೩, ೨೦೧೪
  • ನಿಮ್ಮ ಜೀವನದಲ್ಲಾಗುವ ಸಣ್ಣ ಪುಟ್ಟ ಬದಲಾವಣೆಗಳೂ ಅಗಾಧ ವ್ಯತ್ಯಾಸ ತರಬಹುದು. ಇದರಿಂದ ದೊಡ್ಡ ಪರಿಣಾಮವೇ ಉಂಟಾಗಬಹುದು. ಹೀಗಾಗಿ ನಿಮ್ಮ ಸುತ್ತ ಘಟಿಸುವ ಸಂಗತಿಗಳ ಬಗ್ಗೆ ತಾತ್ಸಾರ ಭಾವನೆ ಇಟ್ಟುಕೊಳ್ಳಬೇಡಿ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದೇ ಭಾವಿಸಿ. ಬದಲಾವಣೆಯತ್ತ ಸಾಗಿ. - ಜನವರಿ ೧೨, ೨೦೧೪
  • ನೀವು ಅಂದುಕೊಂಡಂತೆ ಜೀವನ ಸಾಗುತ್ತಿಲ್ಲವೆಂದಾದರೆ ನೀವು ಭವಿಷ್ಯಕ್ಕಿಂತ ಹೆಚ್ಚಾಗಿ ಭೂತಕಾಲದ ಬಗ್ಗೆಯೇ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಕಳೆದುಹೋದ ಸಂಗತಿ ಬಿಟ್ಟು, ಮುಂದಿನ ಜೀವನದ ಬಗ್ಗೆ ಗಮನಹರಿಸಿ. - ಡಿಸೆಂಬರ್ ೨೦, ೨೦೧೩
  • ಯಾವುದಾದರೂ ಸಾಧನೆಯನ್ನು ಮಾಡಲು ನೀವು ಮಹಾನ್ ವ್ಯಕ್ತಿಯೇ ಆಗಬೇಕೆಂದಿಲ್ಲ. ಆದರೆ ಸಾಮಾನ್ಯ ವ್ಯಕ್ತಿ ದೊಡ್ಡ ಸಾಧನೆ ಮಾಡಿದರೆ ಮಹಾನ್ ವ್ಯಕ್ತಿಯೇ ಆಗುತ್ತಾನೆ. ಇದನ್ನು ಯಾರು, ಎಂದಿನಿಂದ ಬೇಕಾದರೂ ಮಾಡಬಹುದು. - ಜನವರಿ ೦೮, ೨೦೧೪
  • ತಪ್ಪುಗಳಿವೆಯಲ್ಲ, ಅವು ನೀವು ಪದೇಪದೆ ಪ್ರಯತ್ನಿಸುತ್ತಿದ್ದೀರಿ ಎಂಬುದಕ್ಕೆ ಪುರಾವೆಗಳು. ತಪ್ಪುಗಳಾದರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಪ್ರಯತ್ನ ಮುಂದುವರಿಯಲಿ. - ಜನವರಿ ೧೦, ೨೦೧೪
  • ಸನ್ನಿವೇಶಗಳು, ಋತುಗಳು ಅಥವಾ ಹವಾಮಾನವನ್ನು ನಮ್ಮಿಂದ ಬದಲಾಯಿಸಲು ಸಾಧ್ಯವೇ ಇಲ್ಲ. ಏಕೆಂದರೆ ಇವೆಲ್ಲವೂ ಪ್ರಕೃತಿಗೆ ಸಂಬಂಧಿಸಿದವು. ಆದರೆ ಇವುಗಳ ತಂಟೆಗೆ ಹೋಗದೆ ನಮ್ಮನ್ನು ಮಾತ್ರ ಬದಲಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಮರೆಯಬೇಡಿ. - ಡಿಸೆಂಬರ್ ೧೮, ೨೦೧೩
  • ನಾವು ಯಾವ ಕೆಲಸವನ್ನು ಆರಂಭಿಸುತ್ತೇವೆ ಎನ್ನುವುದು ಮುಖ್ಯ ವಿಚಾರವೇ ಅಲ್ಲ. ಅದನ್ನು ಆರಂಭಿಸಿದ ಬಳಿಕ ಅದಕ್ಕೊಂದು ಸೂಕ್ತವಾದ ಮುಕ್ತಾಯವನ್ನು ಹೇಗೆ ಕೊಡುವುದು ಎನ್ನುವುದು ಮುಖ್ಯವಾಗುತ್ತದೆ. - ಡಿಸೆಂಬರ್ ೧೨, ೨೦೧೩
  • ಮತ್ತೊಬ್ಬ ವ್ಯಕ್ತಿಯ ಜತೆಗಿನ ಮಿತ್ರತ್ವ ಎಂದರೆ ಕೇವಲ ತೋರ್ಪಡಿಕೆಗೆ ಇರಬಾರದು. ಅದೊಂದು ಜೀವಿತದ ಕೊನೆಯ ವರೆಗೆ ಇರುವ ಅರ್ಥಪೂರ್ಣವಾದ ಬಾಂಧವ್ಯವಾಗಿರಬೇಕು. - ಡಿಸೆಂಬರ್ ೧೩, ೨೦೧೩
  • ಬದಲಾಯಿಸಲಾಗದ ಪರಿಸ್ಥಿತಿ ಅಥವಾ ವ್ಯಕ್ತಿಯನ್ನು ಬದಲಾವಣೆಗೆ ಒತ್ತಾಯಿಸಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವುದು ಸಲ್ಲ. ಅದರ ಬದಲಾಗಿ ಯಾವ ಅಂಶವನ್ನು ಬದಲಾವಣೆ ಮಾಡಲು ಸಾಧ್ಯವಿದೆ ಎಂದು ತಿಳಿದುಕೊಂಡು ಅದಕ್ಕೆ ನಾವು ಶ್ರಮಿಸಬೇಕು. ಇದು ನಮ್ಮ ಜೀವನದಲ್ಲಿ ಬೇಕಾದ ಸಂತೋಷ ತರುತ್ತದೆ. - ಡಿಸೆಂಬರ್ ೧೪, ೨೦೧೩
  • ಎಷ್ಟೇ ದೊಡ್ಡ ಕೆಲಸ ಆಗಿರಬಹುದು, ಅದರ ಅಗಾಧತೆ ನೋಡಿ ಗಾಬರಿಯಾಗಬಾರದು. ಅದರ ಬದಲು ಆ ಕೆಲಸವನ್ನು ಸಣ್ಣಸಣ್ಣ ಭಾಗಗಳಾಗಿ ವಿಂಗಡಿಸಿದರೆ ಅದು ನಿಮಗೆ ಕಠಿಣ ಎನಿಸುವುದಿಲ್ಲ. ಸದಾ ನಾವು ಸಮಸ್ಯೆಯನ್ನು ಹೇಗೆ ನೋಡುತ್ತೇವೆ ಎಂಬುದು ಬಹಳ ಮುಖ್ಯ. - ಜನವರಿ ೦೪, ೨೦೧೪
  • ನಿಮ್ಮಲ್ಲಿರುವ ಜ್ಞಾನ ಎಂದರೆ ಡಬ್ಬದಲ್ಲಿರುವ ಪೇಂಟ್ ಇದ್ದಂತೆ. ಅದನ್ನು ಗೋಡೆಗೆ ಬಳಿದಾಗಲೇ ಅದರ ಮಹತ್ವ ತಿಳಿಯೋದು. ಬರೀ ಡಬ್ಬದಲ್ಲಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮ ಜ್ಞಾನದಿಂದ ಸುತ್ತಲಿನ ಗೋಡೆಗೆ ವಿವೇಕದ ಬಣ್ಣ ಬಳಿಯಿರಿ. - ಡಿಸೆಂಬರ್ ೧೫, ೨೦೧೩
  • ಜೀವನ ಒಂದು ರೀತಿ ನಾಣ್ಯವಿದ್ದಂತೆ. ಇದು ನಿಮ್ ಆಗಿರುವುದರಿಂದ ಹೇಗೆ ಬೇಕಾದರೂ ಹಾಗೆ ಖರ್ಚು ಮಾಡಿಬಿಡಬಹುದು. ಆದರೆ ನೆನಪಿರಲಿ, ಇದನ್ನು ಒಮ್ಮೆ ಮಾತ್ರ ಖರ್ಚು ಮಾಡಲು ಸಾಧ್ಯ. ಹೀಗಾಗಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಜಾಗರೂಕರಾಗಿರಿ. - ಡಿಸೆಂಬರ್ ೧೯, ೨೦೧೩
  • ನಮಗೆ ಸಂತೋಷ ಎನ್ನುವುದು ಹಲವು ರೀತಿಯಲ್ಲಿ&ನ್ಬ್ಸ್ಪ್; ಉಂಟಾಗುತ್ತದೆ. ಆದರೆ ನಿಜವಾದ ಸಂತೋಷ ಎಂದರೆ ಮತ್ತೊಬ್ಬರು ನಮ್ಮನ್ನು ಹೊಗಳಿದ್ದರಿಂದಲೋ ಅಥವಾ ಇತರ ವಿಚಾರಗಳ ಬದಲು ನಿಸ್ವಾರ್ಥ ಕೆಲಸದಿಂದಲೋ ಸಿಗುವಂತಾಗಬೇಕು. - ಜನವರಿ ೧೬, ೨೦೧೪
  • ಪ್ರತಿಯೊಬ್ಬರೂ ಪ್ರಪಂಚದಲ್ಲಿನ ವ್ಯವಸ್ಥೆ ಬದಲಾಗಲಿ ಎಂದು ಪ್ರತಿಪಾದಿಸುತ್ತಾರೆ. ಆದರೆ ನನ್ನಲ್ಲಿ ಬದಲಾವಣೆಯಾಗಲಿ ಎಂಬ ಉತ್ಸಾಹ ಯಾರಲ್ಲಿಯೂ ಇರುವುದಿಲ್ಲ. ಹೀಗಾಗಿ, ಮೊದಲು ನಾವು ಬದಲಾಗಿ, ನಂತರ ಪ್ರಪಂಚ ಬದಲಾವಣೆಗೆ ಮುಂದಾಗಬೇಕು. - ಜನವರಿ ೦೫, ೨೦೧೪
  • ಕೆಟ್ಟ ಯೋಚನೆಗಳು ಎಂದಿಗೂ ಉತ್ತಮ ಜೀವನ ರೂಪಿಸುವುದಿಲ್ಲ. ಹೀಗಾಗಿ ನಿಮ್ಮ ಚಿಂತನೆಗಳು ಯಾವತ್ತೂ ಉತ್ತಮವಾಗಿರಲಿ. ಕೆಟ್ಟದ್ದರ ಬಗ್ಗೆ ಚಿಂತಿಸಿದಷ್ಟೂ ನಿಮಗೇ ನೋವುಗಳು ಹೆಚ್ಚು ಎಂಬುದರ ಬಗ್ಗೆ ನೆನಪಿರಲಿ. - ಡಿಸೆಂಬರ್ ೧೭, ೨೦೧೩
  • ನಿರಾಸೆ, ಹಿನ್ನಡೆ, ಸೋಲುಗಳನ್ನು ನೀವು ಎಷ್ಟು ಚೆಂದವಾಗಿ ನಿಭಾಯಿಸುತ್ತೀರಿ ಎಂಬುದರ ಮೇಲೆ ನೀವು ಎಷ್ಟು ಬೇಗ ಯಶಸ್ಸನ್ನು ಗಳಿಸುತ್ತೀರಿ ಎಂಬುದನ್ನು ನಿರ್ಧರಿಸಬಹುದು. ಹೀಗಾಗಿ ಸೋಲಾದಾಗ ಅದನ್ನು ಸಮರ್ಥವಾಗಿ ನಿಭಾಯಿಸುವುದನ್ನು ಕರಗತ ಮಾಡಿಕೊಳ್ಳಿ. - ಜನವರಿ ೧೪, ೨೦೧೪
  • ಮೌನ ಎನ್ನುವುದು ಯಾವತ್ತೂ ಸಮ್ಮತಿಯ ಲಕ್ಷಣ ಖಂಡಿತವಾಗಿಯೂ ಅಲ್ಲ. - ಜನವರಿ ೦೬, ೨೦೧೪
  • ನೀವು ಇಂದೇನು ಮಾಡುತ್ತೀರಿ ಎಂಬುದರ ಮೇಲೆ ನಾಳೆ ನಿರ್ಧಾರವಾಗುತ್ತದೆ. ಇಂದು ಏನೂ ಮಾಡದೇ ನಾಳೆ ಚೆನ್ನಾಗಿರಲು ಸಾಧ್ಯವಿಲ್ಲ. ಇಂದು ಲಾಟರಿ ಟಿಕೆಟ್ ಖರೀದಿಸಿದರೆ ನಾಳೆ ಬಹುಮಾನ ಬರಬಹುದು. - ಜನವರಿ ೦೯, ೨೦೧೪
  • ಈ ದಿನ ಕೆಟ್ಟ ಘಟನೆ ಅಥವಾ ಪ್ರಸಂಗ ಸಂಭವಿಸಿದರೆ ಅದು ಈ ದಿನದ ವಿದ್ಯಮಾನವಷ್ಟೆ. ಅದನ್ನು ಈ ಜನ್ಮದ ಘಟನೆ ಎಂದು ಭಾವಿಸಬೇಕಿಲ್ಲ. ದಿನಗಳು ಕೆಟ್ಟದ್ದಿರಬಹುದು. ಆದರೆ ಜೀವನ ಹಾಗಿರುವುದಿಲ್ಲ. - ಜನವರಿ ೧೧, ೨೦೧೪
  • ಕೆಲವೊಂದು ಘಟನೆಗಳಿಂದ ನಮಗೆ ಅವಮಾನ ಮತ್ತು ಆಘಾತವಾಗುವುದು ಸಹಜ. ಆದರೆ ಯಾವತ್ತೂ ಅವುಗಳ ನೆನಪಿನಲ್ಲಿಯೇ ಜೀವನ ಸಾಗಿಸುವುದು ಉತ್ತಮ ಬೆಳವಣಿಗೆ ಅಲ್ಲ. ಆ ಘಟನೆಗಳನ್ನು ನಾವು ಮರೆಯಬೇಕು. ಆದರೆ ಅವುಗಳಿಂದ ಕಲಿತ ಪಾಠವನ್ನು ನಾವು ನೆನಪಿನಲ್ಲಿಡಬೇಕು. - ಡಿಸೆಂಬರ್ ೧೬, ೨೦೧೩
  • ನಮ್ಮ ಜೀವನದಲ್ಲಿನ ದಾರಿ ಸುಗಮವಾಗಿದೆ ಎಂದಾದರೆ ಅದು ನಮ್ಮನ್ನು ಯಾವ ಕಡೆಗೆ ಕರೆದೊಯ್ಯುತ್ತದೆ ಎಂಬ ವಿಚಾರ ಖಚಿತಪಡಿಸಿಕೊಳ್ಳಬೇಕು. ಅಂತಿಮ ಗುರಿ ಒಳ್ಳೆಯ ಫಲಿತಾಂಶ ನೀಡುತ್ತದೆ ಎಂದಾದರೆ ದಾರಿ ಹಾಗೂ ಅದನ್ನು ಸಾಧಿಸುವ ಬಗ್ಗೆ ಚಿಂತನೆ ನಡೆಸಬೇಕು. ಹೀಗಾಗಿ ೨ ವಿಚಾರಗಳ ಬಗ್ಗೆಯೂ ಚಿಂತನೆ ಅಗತ್ಯ. - ಜನವರಿ ೦೨, ೨೦೧೪
  • ಜೀವನದಲ್ಲಿ ಸುಖಾಸುಮ್ಮನೆ ಯಾರೊಂದಿಗೂ ಸ್ಪರ್ಧೆಗೆ ಬೀಳಬೇಡಿ. ಇದು ಖುಷಿ ಕೊಡುವುದಕ್ಕಿಂತ ಹೆಚ್ಚಾಗಿ ದುಃಖವನ್ನೇ ನೀಡುತ್ತದೆ. ಇದಕ್ಕೆ ಬದಲಾಗಿ ನೀವು ನಿನ್ನೆ ಹೇಗಿದ್ದೀರೋ ಅದಕ್ಕಿಂತ ಹೊರತಾಗಿ, ಇನ್ನೂ ಚೆನ್ನಾಗಿ ಬದುಕಲು ಪ್ರಯತ್ನಿಸಿ. ಇದು ನಿಮ್ಮನ್ನು ಬದಲಾಯಿಸುತ್ತದೆ. - ಜನವರಿ ೨೫, ೨೦೧೪
  • ಹಣ ನಷ್ಟವಾದರೆ ಬಹಳ ಚಿಂತಿಸಬೇಕಿಲ್ಲ. ಅದನ್ನು ಗಳಿಸಬಹುದು. ಆದರೆ ಆರೋಗ್ಯವನ್ನು ಹಾಳು ಮಾಡಿಕೊಂಡರೆ ಅದನ್ನು ಗಳಿಸುವುದು ಕಷ್ಟ. ನೀವು ಗಟ್ಟಿಮುಟ್ಟಾಗಿದ್ದರೆ ಎಷ್ಟು ಬೇಕಾದರೂ ಸಂಪಾದನೆ ಮಾಡಬಹುದು. - ಫೆಬ್ರವರಿ ೧೭, ೨೦೧೪
  • ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ಬೇಕೆಂದು ಏನೇನನ್ನೋ ಮಾಡಲು ಪ್ರಯತ್ನಿಸುತ್ತೇವೆ. ಆದರೆ, ನಮ್ಮ ಹೃದಯದ ಬುದ್ಧಿಮಾತನ್ನು ಕೇಳಿದಾಗ ಮಾತ್ರ ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. - ಜನವರಿ ೨೦, ೨೦೧೪
  • ನಾಲಗೆಗೆ ಎಲುಬಿಲ್ಲ. ಅದರ ಮೂಲಕ ಹೊರಬೀಳುವ ಮಾತುಗಳು ಮತ್ತೊಬ್ಬರ ಮನಸ್ಸು ನೋಯಿಸಲು ಕಾರಣವಾಗುತ್ತವೆ. ಹೀಗಾಗಿ, ನಾವು ಮಾತನಾಡುವ ಮುನ್ನ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. - ಜನವರಿ ೨೨, ೨೦೧೪
  • ನಮ್ಮ ಜೀವನದಲ್ಲಿ ಇತರರಿಗೆ ಕೂಡ ಒಳಿತನ್ನು ಮಾಡಬೇಕು ನಿಜ. - ಜನವರಿ ೨೩, ೨೦೧೪
  • ಹೇಳಿಕೆ ಮಾತು ಕೇಳಿ ಹಿಡಿದಿರುವ ಯಾವುದೇ ಕೆಲಸವನ್ನು ಬಿಡಬೇಡಿ. ಏಕೆಂದರೆ ಕೆಲವರು ನಿಮ್ಮನ್ನು ಧೃತಿಗೆಡಿಸುವ ಸಲುವಾಗಿಯೇ ಇರುತ್ತಾರೆ. ಬದಲಾಗಿ, ಈ ಹೇಳಿಕೆ ಮಾತುಗಳನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಹಿಡಿದಿರುವ ಕೆಲಸ ಮುಗಿಸಿ. - ಫೆಬ್ರವರಿ ೧೪, ೨೦೧೪
  • ಯಾವುದೇ ಕೆಲಸವನ್ನಾದರೂ ಆರಂಭಿಸಿ. ಆದರೆ ಅದಕ್ಕೂ ಮುನ್ನ ನೀವು ಮಾಡುವ ಕೆಲಸ ಖುಷಿ ಕೊಡುತ್ತದೆಯೇ ಎಂಬ ಬಗ್ಗೆ ಚಿಂತನೆ ನಡೆಸಿ. ಏಕೆಂದರೆ ಆತ್ಮತೃಪ್ತಿ ಇಲ್ಲದೆ ಕೆಲಸ ಮಾಡುವುದರಿಂದ ಸಮಾಧಾನ ಸಿಗಲು ಸಾಧ್ಯವಿಲ್ಲ. - ಜನವರಿ ೧೭, ೨೦೧೪
  • ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿ ಕ್ಷಣ ಹೊಸ ಹೊಸ ಸಂಗತಿಗಳನ್ನು ಕಲಿಸುತ್ತದೆ. ಆದರೆ ಮನಸ್ಸನ್ನು ಮಾತ್ರ ಸದಾ ತೆರೆದಿಡಬೇಕು. - ಫೆಬ್ರವರಿ ೦೮, ೨೦೧೪
  • ಇನ್ನೊಬ್ಬರ ಜೀವನವನ್ನು ಕೇವಲ ಹಣದಿಂದಾಗಲಿ, ಬುದ್ಧಿವಂತಿಕೆಯಿಂದಾಗಲಿ ಅಥವಾ ಸೌಂದರ್ಯದಿಂದಾಗಲಿ ಹಸನು ಮಾಡಲು ಸಾಧ್ಯವಿಲ್ಲ. ಆದರೆ ಅವರ ಬಗ್ಗೆ ಎಷ್ಟು ಕಾಳಜಿ ತೆಗೆದುಕೊಳ್ಳುತ್ತೀರಾ ಎಂಬುದರ ಮೇಲೆ ಉತ್ತಮಗೊಳಿಸಲು ಸಾಧ್ಯ. - ಫೆಬ್ರವರಿ ೧೬, ೨೦೧೪
  • ನಾವು ಕನಸುಗಳನ್ನು ಕಂಡರೆ ಮಾತ್ರ ಸಾಲದು. ಅದನ್ನು ಸಾಕಾರಗೊಳಿಸಲು ನಮ್ಮ ಸರ್ವ ಪ್ರಯತ್ನ ಮಾಡಬೇಕು. ಇದಕ್ಕಾಗಿ ನಾವು ಸ್ಪಷ್ಟ ಗುರಿ ಆಯ್ಕೆ ಮಾಡಿಕೊಳ್ಳಬೇಕು. ಇದರ ಜತೆಗೆ ನಮ್ಮ ಸಾಮರ್ಥ್ಯವನ್ನೂ ಅರಿತುಕೊಳ್ಳಬೇಕು. - ಜನವರಿ ೨೬, ೨೦೧೪
  • ಪ್ರತಿದಿನವೂ ನಿಮಗೆ ಮಹತ್ವದ್ದೇ. ಏಕೆಂದರೆ ಅದು ಮತ್ತೊಮ್ಮೆ ಬರುವುದಿಲ್ಲ. ಹೀಗಾಗಿ ಈ ದಿನವನ್ನು ಉತ್ತಮವಾಗಿ ಕಳೆಯಿರಿ. ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಿ, ಬೇರೆಯವರ ಆರೋಗ್ಯದ ಬಗ್ಗೆ ಚಿಂತೆ ಮಾಡಿ. ಮೃದುವಾಗಿ ಮಾತನಾಡಿ, ಆದರೆ ಮಾತಿನ ಗಾಯ ಮಾಡಬೇಡಿ. - ಫೆಬ್ರವರಿ ೧೧, ೨೦೧೪
  • ಜೀವನ ಒಂದು ರೀತಿ ನಾಣ್ಯವಿದ್ದಂತೆ. ಇದು ನಿಮ್ಮದೇ ಆಗಿರುವುದರಿಂದ ಹೇಗೆ ಬೇಕಾದರೂ ಖರ್ಚು ಮಾಡಿ ಬಿಡಬಹುದು. ಆದರೆ ನೆನಪಿರಲಿ, ಇದನ್ನು ಒಮ್ಮೆ ಮಾತ್ರ ಖರ್ಚು ಮಾಡಲು ಸಾಧ್ಯ. ಹೀಗಾಗಿ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಜಾಗರೂಕರಾಗಿರಿ. - ಫೆಬ್ರವರಿ ೧೦, ೨೦೧೪
  • ಮತ್ತೊಬ್ಬರನ್ನು ಸಂತೋಷವಾಗಿ ಇರಿಸಲು ಸುಂದರವಾಗಿರಬೇಕು, ಶ್ರೀಮಂತರಾಗಿರಬೇಕು ಎಂಬ ಕಟ್ಟಳೆ ಇಲ್ಲವೇ ಇಲ್ಲ. ಅದಕ್ಕೆ ಬೇಕಾದ ಒಂದೇ ಒಂದು ಅರ್ಹತೆ ಎಂದರೆ ಶುದ್ಧ ಮನಸ್ಸು ಮತ್ತು ಅಂತಃಕರಣ. - ಫೆಬ್ರವರಿ ೦೯, ೨೦೧೪
  • ನಾವು ನಮ್ಮ ಜೀವನದಲ್ಲಿ ಧೈರ್ಯಗಳಿಸ ಬೇಕಿದ್ದರೆ ನೋವು ಅನುಭವಿಸಲೇಬೇಕು. ತಪ್ಪು ಮಾಡದೇ ಇದ್ದರೆ ಹೊಸ ವಿಚಾರಗಳನ್ನು ಕಲಿಯಲು ಸಾಧ್ಯವೇ ಇಲ್ಲ. ವೈಫಲ್ಯಗಳನ್ನು ಎದುರಿಸದೇ ಇದ್ದರೆ ಯ ಕಾಣಲು ಅಸಾಧ್ಯ. - ಫೆಬ್ರವರಿ ೧೯, ೨೦೧೪
  • ನಮಗೆ ಸಂತೋಷ ಎನ್ನುವುದು ಹಲವು ರೀತಿಯಲ್ಲಿ&ನ್ಬ್ಸ್ಪ್; ಉಂಟಾಗುತ್ತದೆ. ಆದರೆ ನಿಜವಾದ ಸಂತೋಷ ಎಂದರೆ ಮತ್ತೊಬ್ಬರು ನಮ್ಮನ್ನು ಹೊಗಳಿದ್ದರಿಂದಲೋ ಅಥವಾ ಇತರ ವಿಚಾರಗಳ ಬದಲು ನಿಸ್ವಾರ್ಥ ಕೆಲಸದಿಂದಲೋ ಸಿಗುವಂತಾಗಬೇಕು. - ಜನವರಿ ೧೬, ೨೦೧೪
  • ಪ್ರತಿದಿನ ಏಳುವಾಗ ನಾನು ಅಂದುಕೊಂಡಿದ್ದನ್ನು ಈಡೇರಿಸಲು, ಸಾಧಿಸಲು ಇಪ್ಪತ್ನಾಲ್ಕು ಗಂಟೆಗಳಿವೆ ಎಂದು ಭಾವಿಸಿ ಕೆಲಸ ಆರಂಭಿಸಿ. ಸಮಯದ ಸದುಪಯೋಗವೂ ಆದೀತು. ಅಂದುಕೊಂಡಿದ್ದನ್ನು ಈಡೇರಿಸಲೂಬಹುದು. ಪ್ರಯತ್ನಿಸಿ. - ಜನವರಿ ೨೮, ೨೦೧೪
  • ಕೆಲವೊಂದು ಬಾರಿ ಸಮಸ್ಯೆಗಳನು ಪರಿಹರಿಸಲು ಸಾಧ್ಯವಿದ್ದರೂ ಅದರ ಬಗ್ಗೆ ಸುಮ್ಮನೆ ಗೊಂದಲಗಳನು ಸೃಷ್ಟಿಸಿಕೊಳ್ಳುತ್ತೇವೆ. ಅದಕ್ಕೋಸ್ಕರ ಯಾವುದೇ ತೊಂದರೆ ಎದುರಾದಲ್ಲಿ ಪರಸ್ಪರ ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಅದರ ಬದಲಾಗಿ ಮತ್ತೊಬ್ಬರ ಬಗ್ಗೆ ಮಾತನಾಡುವುದರಿಂದ ಅದು ಬಗೆಹರಿಯುವುದಿಲ್ಲ. - ಜನವರಿ ೨೧, ೨೦೧೪
  • ಕೆಲವರು ತಾವು ಬೇರೆಯವರಿಗಾಗಿಯೇ ಬದುಕುತ್ತಿರುವುದು, ಅವರ ಉದ್ಧಾರವೇ ನಮ್ಮ ಪರಮಧ್ಯೇಯ ಎಂದು ಪ್ರಯತ್ನಿಸುತ್ತಲೇ ಇರುತ್ತಾರೆ. ಇದರ ಅರ್ಥ ಮಾತ್ರ ಬೇರೆಯದ್ದೇ ಆಗಿರುತ್ತದೆ. ಏಕೆಂದರೆ ಇವರು ಯಾರಿಗಾಗಿಯೂ ಬದುಕುತ್ತಿರುವುದಿಲ್ಲ ಮತ್ತು ತಮಗಾಗಿಯೂ ಬದುಕುವುದಿಲ್ಲ. - ಫೆಬ್ರವರಿ ೧೫, ೨೦೧೪
  • ಜೀವನದಲ್ಲಿ ಹಿಂದೆ ಏನಾಯ್ತು ಎಂಬುದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ಏಕೆಂದರೆ ಈಗ ನೀವು ಏನಾಗಿದ್ದೀರಿ ಎಂಬುದಕ್ಕೆ ನಿಮ್ಮ ಹಿಂದಿನ ಜೀವನದ ತಪ್ಪುಗಳೇ ಕಾರಣವಾಗಿರುತ್ತವೆ. ಆ ತಪ್ಪುಗಳನ್ನು ತಿದ್ದಿಕೊಂಡಿದ್ದರಿಂದಲೇ ನೀವು ಯಶಸ್ಸಿನ ಹಂತ ತಲುಪಿದ್ದೀರಿ ಎಂದು ಅಂದುಕೊಳ್ಳಿ. - ಜನವರಿ ೧೯, ೨೦೧೪
  • ನಮ್ಮ ಜೀವನ ಎಂದರೆ ನಮ್ಮ ನಂಬಿಕೆಗಳ ಜತೆ ಬದುಕುವುದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು, ನಮ್ಮ ಹಿಂದಿನ ತಪ್ಪುಗಳಿಂದ ಪಾಠ - ಫೆಬ್ರವರಿ ೨೦, ೨೦೧೪
  • ಜಗತ್ತಿನಲ್ಲಿ ಸಾವಿರಾರು ಸಮಸ್ಯೆಗಳಿವೆ. ಆದರೆ ಇವುಗಳ ನಿವಾರಣ ಉಪಾಯವೇ ಜನರಿಗೆ ಗೊತ್ತಿಲ್ಲ. ನೀವು ಇನ್ನೊಬ್ಬರ ಬಗ್ಗೆ ಹೆಚ್ಚು ಮಾತನಾಡುವುದನ್ನು ಬಿಡಿ. ಇದಕ್ಕೆ ಬದಲಾಗಿ ಇನ್ನೊಬ್ಬರೊಂದಿಗೆ ಮಾತನಾಡುವುದನ್ನು ಕಲಿತುಕೊಳ್ಳಿ. ಆಗ ಎಲ್ಲಾ ಸಮಸ್ಯೆಗಳೂ ಮಾಯವಾಗುತ್ತವೆ. - ಫೆಬ್ರವರಿ ೧೩, ೨೦೧೪
  • ಜೀವನ ಎನ್ನುವುದು ಹತ್ತಿ ಇದ್ದಂತೆ. ಅದನ್ನು ಸಂತೋಷ, ನೆಮ್ಮದಿ ಎಂಬ ಗಾಳಿಯಲ್ಲಿ ಊದಬೇಕು. ಅದರ ಬದಲಾಗಿ ದುಃಖವೆಂಬ ನೀರಿನಲ್ಲಿ ಅದ್ದಿಕೊಳ್ಳಬೇಡಿ. - ಫೆಬ್ರವರಿ ೦೭, ೨೦೧೪
  • ನಮ್ಮ ಜೀವನದಲ್ಲಿ ಆಗುವ ಎಲ್ಲ ಘಟನೆಗಳಿಗೆ ಕಾರಣವಿರುತ್ತದೆ. ಅದರ ಜತೆಗೇ ನಾವು ಇರಬೇಕು. ಅದನ್ನು ಪ್ರೀತಿಸಬೇಕು. ಮಾತ್ರವಲ್ಲ ಅದರಿಂದ ನಾವು ಕಲಿಯಬೇಕು. ನಮ್ಮ ನಗುವಿನಿಂದ ಜಗತ್ತು ಬದಲಾವಣೆ ಆಗಬೇಕು. ಆದರೆ, ಜಗತ್ತು ನಮ್ಮ ನಗುವನ್ನು ಬದಲಾಯಿಸುವಂತೆ ಇರಬಾರದು. - ಫೆಬ್ರವರಿ ೧೮, ೨೦೧೪
  • ಜೀವನದಲ್ಲಿ ನೀವು ಅಪೇಕ್ಷಿಸಿದ್ದು ಸಿಗದೆ ಇರಬಹುದು. ಇದಕ್ಕಾಗಿ ಜೀವನದ ಮೇಲೆ ಬೇಸರಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ ಅದು ನೀವು ಬಯಸಿದ್ದಕ್ಕಿಂತ ಹೆಚ್ಚಾಗಿ ನಿಮಗೆ ಅವಶ್ಯಕತೆ ಇರುವುದನ್ನೇ ಒದಗಿಸುತ್ತದೆ ಎಂಬುದನ್ನು ಮರೆಯದಿರಿ. - ಜನವರಿ ೧೮, ೨೦೧೪
  • ಜೀವನದಲ್ಲಿ ನಮಗೆ ಹಲವು ಸಂದರ್ಭದಲ್ಲಿ ದುಃಖದ ಸಂಗತಿಗಳು ಎದುರಾಗುತ್ತವೆ. ಕೆಲವೊಂದು ಬಾರಿ ನಮ್ಮ ಸುತ್ತಲಿನ ಜನರು ಕಣ್ಣೀರು ಒರೆಸುವ ಬದಲು ನಮ್ಮ ನೋವಿಗೆ ಕಾರಣರಾಗುತ್ತಾರೆ. ಇಂಥ ಸಂದರ್ಭಗಳಲ್ಲಿ ನಾವು ಸಮಾಧಾನಪಟ್ಟುಕೊಳ್ಳುವುದರ ಜತೆಗೆ ದುಃಖ ತರುವ ಜನರನ್ನೂ ದೂರ ಇರಿಸಬೇಕು. - ಜನವರಿ ೨೭, ೨೦೧೪
  • ನಮಗ ಜೀವನದಲ್ಲಿ ಎಂಥವರು ಬೇಕೆಂದರೆ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ಕೈಬಿಡದೆ ನೆರವು ನೀಡುವವರು, ನಾವು ಸೋತಿದ್ದರ ನಮ್ಮ ಬಗ್ಗೆ ಸದ್ಭಾವನೆ ಇರುವವರು ಆಗಿ - ಜನವರಿ ೨೪, ೨೦೧೪
  • ಪ್ರತಿ ದಿನವನ್ನು ನಾವು ಧನಾತ್ಮಕ - ಫೆಬ್ರವರಿ ೨೧, ೨೦೧೪
  • ಸಮಸ್ಯೆಗಳಿಂದ ಓಡಿಹೋಗುವುದೆಂದರೆ ಒಂದು ರೀತಿಯಲ್ಲಿ ಪಲಾಯನವಾದ ಅಥವಾ ನೀವು ಗೆಲ್ಲಲಾಗದ ರೇಸ್ ಎಂದರ್ಥ. ಹೀಗಾಗಿ ಎಂದಿಗೂ ನಿಮ್ಮ ಸಮಸ್ಯೆಗಳ ಬಗ್ಗೆ ಚಿಂತೆ ಮಾಡಿ ಅವುಗಳಿಂದ ದೂರ ಹೋಗಬೇಡಿ. ಅವುಗಳ ಪರಿಹಾರದ ಬಗ್ಗೆ ಚಿಂತನೆ ಮಾಡಿ. - ಫೆಬ್ರವರಿ ೧೨, ೨೦೧೪
  • ನಿಮ್ಮಷ್ಟಕ್ಕೆ ನೀವು ಸಂತೋಷವಾಗಿರಿ. - ಫೆಬ್ರವರಿ ೨೨, ೨೦೧೪
  • ನಮಗೆ ಸಂತೋಷ ಎನ್ನುವುದು ಹಲವು ರೀತಿಯಲ್ಲಿ&ನ್ಬ್ಸ್ಪ್; ಉಂಟಾಗುತ್ತದೆ. ಆದರೆ ನಿಜವಾದ ಸಂತೋಷ ಎಂದರೆ ಮತ್ತೊಬ್ಬರು ನಮ್ಮನ್ನು ಹೊಗಳಿದ್ದರಿಂದಲೋ ಅಥವಾ ಇತರ ವಿಚಾರಗಳ ಬದಲು ನಿಸ್ವಾರ್ಥ ಕೆಲಸದಿಂದಲೋ ಸಿಗುವಂತಾಗಬೇಕು. - ಜನವರಿ ೧೬, ೨೦೧೪
  • ಆರಾಮಾಗಿರುತ್ತೆ ಎಂದು ಯಾವ ಕೆಲಸವನ್ನೂ ಆರಿಸಿಕೊಳ್ಳಬೇಡಿ. ಇಂಥ ಕೆಲಸಗಳು ನಿಮ್ಮನ್ನು ಜಿಡ್ಡುಗಟ್ಟಿಸಿಬಿಡುತ್ತವೆ. ಇದಕ್ಕೆ ಬದಲಾಗಿ ಸದಾ ಚಟುವಟಿಕೆಯಿಂದಿರುವ ಕೆಲಸಗಳನ್ನು ಆರಿಸಿಕೊಳ್ಳಿ. ಇವು ನಿಮ್ಮನ್ನು ಕ್ರಿಯಾಶೀಲರಾಗಿರುವಂತೆ ಮಾಡುತ್ತವೆ. - ಫೆಬ್ರವರಿ ೦೨, ೨೦೧೪
  • ಅದೃಷ್ಟ ಬಂದು ಬಡಿಯದಿದ್ದರೆ, ನೀವೇ ಬಾಗಿಲನ್ನು ನಿಲ್ಲಿಸಿಕೊಳ್ಳಬೇಕು. ನಮ್ಮ ಪ್ರಯತ್ನ ಇಲ್ಲದಿದ್ದರೆ ಅದೃಷ್ಟವೊಂದೇ ಏನನ್ನೂ ಮಾಡುವುದಿಲ್ಲ. ಪರಿಶ್ರಮ ಇರುವ ಕಡೆ ಅದೃಷ್ಟವೂ ಕಣ್ಣು ಮಿಟುಕಿಸುತ್ತದೆ. - ಜನವರಿ ೩೧, ೨೦೧೪
  • ಕೆಲವೇ ತಪ್ಪುಗಳಿಗಾಗಿ ಒಂದು ಉತ್ತಮ ಸಂಬಂಧ ಮುರಿದುಕೊಳ್ಳಬೇಡಿ. ಏಕೆಂದರೆ ಪರಿಪೂರ್ಣತ್ವ ಕೇವಲ ತತ್ವ ಮಾತ್ರ. ಇದರ ಜೊತೆಗೆ ನಾನು ಸರಿಯಾಗಿದ್ದೇನೆ ಎಂಬುದೂ ಭ್ರಮೆ. ಹೀಗಾಗಿ ತಪ್ಪುಗಳನ್ನು ಮನ್ನಿಸಿ ಸಂಬಂಧ ಉಳಿಸಿಕೊಳ್ಳಿ. - ಫೆಬ್ರವರಿ ೨೩, ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ಯಶಸ್ಸು ಗಳಿಸಿದವರು ಮತ್ತು - ಫೆಬ್ರವರಿ ೨೪, ೨೦೧೪
  • ವ್ಯಕ್ತಿಗಳ ನಡುವಿನ ಸೌಹಾರ್ದ ಸಂಬಂಧ ಉಳಿದುಕೊಳ್ಳಬೇಕಾದರೆ ಗೊತ್ತಿಲ್ಲದ ವಿಚಾರ ಚರ್ಚಿಸಬೇಕು. ವಿಚಾರ ಒಪ್ಪದಿದ್ದಾಗ ಚರ್ಚಿಸಬೇಕು, ವಾದ ಇಷ್ಟವಿಲ್ಲದಿದ್ದಾಗ ಅದನ್ನು ಗೌರವ ಪೂರ್ವಕವಾಗಿ ತಿಳಿಸಬೇಕು. ಅದರ ಬದಲು ಮೌನವಾಗಿ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. - ಫೆಬ್ರವರಿ ೦೪, ೨೦೧೪
  • ನೀವು ಎಲ್ಲ ಟೀಕೆಗಳಿಗೆ ಉತ್ತರ ನೀಡಬೇಕಿಲ್ಲ. ಸುಮ್ಮನಿದ್ದರೆ ಟೀಕಾಕಾರರಿಗೇ ತಮ್ಮ ತಪ್ಪಿನ ಅರಿವಾಗಬಹುದು. ನೀವು ಪ್ರತಿ ಟೀಕೆ ಮಾಡಿದಾಗ ಅದು ಜಗಳಕ್ಕೆ ಕಾರಣವಾಗಬಹುದು. ಕೆಲವು ಟೀಕೆಗಳನ್ನು ಉದಾಸೀನ ಮಾಡುವುದೇ ಲೇಸು. - ಜನವರಿ ೩೦, ೨೦೧೪
  • ಸೌಂದರ್ಯದ ನಿಜವಾದ ಅರ್ಥ ಚೆನ್ನಾಗಿ ಕಾಣುವುದರಲ್ಲಿ ಇಲ್ಲ. ಇದು ನಿಮ್ಮ ಚಟುವಟಿಕೆ, ವರ್ತನೆ ಮತ್ತು ನೀವು ಮಾಡುವ ಕೆಲಸಗಳಿಂದ ನಿರ್ಧಾರವಾಗುತ್ತದೆ. ಹೀಗಾಗಿ ಬಾಹ್ಯ ಸೌಂದರ್ಯಕ್ಕಿಂತ ಹೆಚ್ಚಾಗಿ ಆಂತರಿಕ ಸೌಂದರ್ಯಕ್ಕೆ ಒತ್ತು ನೀಡಿ. - ಜನವರಿ ೨೯, ೨೦೧೪
  • ಪ್ರತಿ ದಿನವೂ ನಮಗೆ ಉತ್ತಮ ದಿನ ಆಗಲು ಸಾಧ್ಯವಿಲ್ಲ. ಆದರೆ ಪ್ರತಿದಿನದಲ್ಲಿಯೂ ಒಂದಲ್ಲ ಒಂದು ಉತ್ತಮ ಅಂಶ ಇದ್ದೇ ಇರುತ್ತದೆ. ಹಾಗಾಗಿ ಆಯಾ ದಿನಗಳನ್ನು ಉತ್ತಮ ದಿನಗಳನ್ನಾಗಿಸುವುದು ನಮ್ಮ ಕೈಯ್ಯಲ್ಲೇ ಇದೆ. - ಫೆಬ್ರವರಿ ೦೩, ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನಿಮ್ಮ ನೋವಿನ ಬಗ್ಗೆ ಹೆಚ್ಚು ಚಿಂತಿಸಬೇಡಿ. ಇದನ್ನೇ ಸಾಧನೆಯಾಗಿ ಬದಲಾಯಿಸಿ. ನಿಮ್ಮ ಶಕ್ತಿಯನ್ನು ಉತ್ತಮ ಜೀವನಕ್ಕಾಗಿ ಬಳಕೆ ಮಾಡಿಕೊಳ್ಳಿ. ಇದರ ಜೊತೆಗೆ ಜೀವನದಲ್ಲಿ ಹೊಸದಾಗಿ ಏನನ್ನಾದರೂ ಮಾಡುವ ಬಗ್ಗೆ ಚಿಂತನೆ ನಡೆಸಿ. - ಫೆಬ್ರವರಿ ೨೬, ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ , ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ಇಲ್ಲದಿರುವ ವಸ್ತುಗಳಿಗಾಗಿ ಕೊರಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಬದಲಾಗಿ ನೀವು ಈಗ ಏನು ಹೊಂದಿದ್ದೀರಿ ಎಂಬ ಬಗ್ಗೆ ಸಂತೃಪ್ತರಾಗಿ. ಏಕೆಂದರೆ ನೀವು ಈಗ ಹೊಂದಿರುವ ವಸ್ತುವಿನ ಬಗ್ಗೆಯೇ ಈ ಹಿಂದೆ ನಿರೀಕ್ಷೆ ಹೊಂದಿದ್ದಿರಿ ಎಂಬುದು ನೆನಪಿರಲಿ. - ಫೆಬ್ರವರಿ ೨೮, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ನಿಮ್ಮ ಹಿಂದಿನ ಜೀವನ ಒಂದು ಕಥೆ ಇದ್ದಂತೆ. ಇದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ಏಕೆಂದರೆ ಈ ಜೀವನದ ಮೇಲೆ ನಿಮಗೆ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಹಿಂದಿನ ಜೀವನ ಬಿಟ್ಟು ಭವಿಷ್ಯದ ಬಗ್ಗೆ ಹೆಚ್ಚು ಚಿಂತನೆ ಮಾಡಿ. - ಫೆಬ್ರವರಿ ೦೫, ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನೀವು ಸಮರ್ಥರು, ಅತ್ಯುತ್ತಮರು ಎಂಬುದನ್ನು ಮನವರಿಕೆ ಮಾಡಿಕೊಡಬೇಕಾದುದು ಬೇರೆಯವರಿಗಲ್ಲ, ನಿಮಗೇ ಜೀವನವಿಡೀ ಬೇರೆಯವರಿಗೆ ಅರ್ಥ ಮಾಡಿಕೊಡುವುದರಿಂದ ನಿಮಗೇನೂ ಪ್ರಯೋಜನವಿಲ್ಲ. - ಫೆಬ್ರವರಿ ೨೮, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಜನರಿಗೆ ಪ್ರತಿಬಾರಿಯೂ ಸಲಹೆಗಳೇ ಬೇಕಾಗಿರುವುದಿಲ್ಲ. ಆದರೆ ಅವರಿಗೆ ನಿಜವಾಗಿಯೂ ನಿಮ್ಮ ಆಸರೆ, ಸಹಕಾರ ಬೇಕಾಗಿರುತ್ತದೆ. ಜೊತೆಗೆ ಕಷ್ಟ ಕೇಳಿಸಿಕೊಳ್ಳುವ ವ್ಯಕ್ತಿ, ಅವರ ಸಂಕಟ ಅರ್ಥ ಮಾಡಿಕೊಳ್ಳುವ ಮನಸ್ಸು ಬೇಕಾಗಿರುತ್ತದೆ. - ಮಾರ್ಚ್ ೦೨, ೨೦೧೪
  • ಜೀವನದಲ್ಲಿ ಪ್ರತಿ ಸಂದರ್ಭ, ಸನ್ನಿವೇಶ, ಸವಾಲುಗ ಎದುರಿಸಲೇಬೇಕು. ಬೇರೆ ದಾರಿಯೇ ಇಲ್ಲ. ಹೇಗಿದ್ದರೂ ಎದುರಿಸುತ್ತೇವಲ್ಲ, ಅವನ್ನು ಪ್ರೀತಿಯಿಂದ, ಧೈರ್ಯದಿಂದ ಎದುರಿಸೋಣ. ಆಗಲೇ ಉತ್ತಮ ಫಲಿತಾಂಶ ಕಾಣಬಹುದು. - ಫೆಬ್ರವರಿ ೦೬, ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ನಿಮ್ಮ ಕಣ್ಣುಗಳನ್ನು ಎದುರಾಗುವ ಅವಕಾಶಗಳನ್ನು ಗಮನಿಸುವುದಕ್ಕಾಗಿ ಬಳಸಿಕೊಳ್ಳಿ. ಯಾವುದೇ ಕಾರಣಕ್ಕೂ ಅವುಗಳನ್ನು ಕೇವಲ ಸಮಸ್ಯೆಗಳು, ತೊಂದರೆಗಳ ಬಗ್ಗೆ ಗಮನ ಹರಿಸುವ ಕಾರಣಕ್ಕಾಗಿ ಬಳಸಿಕೊಳ್ಳಬೇಡಿ. - ಮಾರ್ಚ್ ೦೪, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಪ್ರತಿಯೊಂದು ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ನಿಮ್ಮ ಬಗ್ಗೆ ನಿಜವಾಗಿ ಕಾಳಜಿ ಹೊಂದಿರುವವರು ಎಂದಿಗೂ ನಿಮ್ಮ ಮಾನ, ಮರ್ಯಾದೆ ಮತ್ತು ಆತ್ಮವಿಶ್ವಾಸವನ್ನು ಘಾಸಿಗ ಕೆಲಸಕ್ಕೆ ಕೈ ಹಾಕುವುದಿಲ್ಲ. ಹೀಗಾಗಿ ಸಂಬಂಧಗಳನ್ನು ಮಾಡಿಕೊಳ್ಳುವ ಮುನ್ನ ಎಚ್ಚರದಿಂದಿರಿ. - ಮಾರ್ಚ್ ೦೫, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರ. - ಫೆಬ್ರವರಿ ೨೭, ೨೦೧೪
  • ಬದಲಾಗುವುದು ಎಷ್ಟು ಕಷ್ಟವೆಂಬುದನ್ನು ಮೊದಲು ನೀವೇ ಅರಿತುಕೊಳ್ಳಿ. ಆಗ ಮಾತ್ರ ಸಣ್ಣ ಬದಲಾವಣೆಯೂ ಎಷ್ಟು ಕಷ್ಟ ಎಂಬುದು ನಿಮಗೆ ಗೊತ್ತಾಗುತ್ತದೆ. ಜೊತೆಗೆ ಬೇರೆಯವರ ಬದಲಾವಣೆಗೆ ಪ್ರಯತ್ನಿಸುವ ನಿಮಗೆ ಆ ಕಷ್ಟದ ಮೌಲ್ಯ ಗೊತ್ತಾಗುತ್ತೆ. - ಮಾರ್ಚ್ ೦೭, ೨೦೧೪
  • ಪ್ರತಿಯೊಂದು ಸನ್ನಿವೇಶ ಮ ಅದರಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸಲು&ನ್ಬ್ಸ್ಪ್; ನಿಮ್ಮಿಂದ ಸಾಧ್ಯವೇ ಇಲ್ಲ. ಆದರೆ ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವ ಮತ್ತು ಆ ಸನ್ನಿವೇಶದ ಜೊತೆ ಹೇಗೆ ವ್ಯವಹರಿಸಬಹುದು ಎಂಬುದನ್ನು ನಿರ್ಧರಿಸಿಕೊಳ್ಳಲು ಸಾಧ್ಯ. - ಫೆಬ್ರವರಿ ೦೧, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಸಾಧ್ಯವಾದಾಗಲೆಲ್ಲ ಉತ್ತಮ ಕೆಲಸವನ್ನು ಮಾಡಿ. ಒಂದು ವೇಳೆ ಇದು ನಿಮ್ಮಿಂದ ಸಾಧ್ಯವಾಗದಿದ್ದರೆ ಪರವಾಗಿಲ್ಲ, ಸುಮ್ಮನೆ ಇದ್ದು ಬಿಡಿ. ಆದರೆ ಬೇರೆಯವರಿಗೆ ಕೇಡು ಬಗೆಯಲು ಹೋಗಬೇಡಿ. ಅದೇ ನೀವು ಮಾಡುವ ಒಳ್ಳೆಯ ಕೆಲಸ. - ಮಾರ್ಚ್ ೦೬, ೨೦೧೪
  • ಪ್ರತಿದಿನವೂ ಒಳ್ಳೆಯದಾಗಿರಲಿಕ್ಕಿಲ್ಲ. ಆದರೆ ಪ್ರತಿದಿನದಲ್ಲೂ ಕೆಲವು ಸಂಗತಿಗಳಾದರೂ ಒಳ್ಳೆಯದಾಗಿರುತ್ತವೆ. ಅಂಥ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಅದನ್ನು ಸ್ವಹಿತ ಆ ಮೂಲಕ ಸಮಾಜದ ಒಳಿತಿಗೆ ಬಳಸಿಕೊಳ್ಳಬೇಕು. - ಮಾರ್ಚ್ ೦೮, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನ ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಪಶ್ಚಾತ್ತಾಪದಿಂದ ಏನೂ ಸಾಧ್ಯವಿಲ್ಲ. ಆದರೆ ಇದು ನಿಮ್ಮನ್ನು ನಿಧಾನವಾಗಿರುವಂತೆ ಮಾಡುತ್ತದೆ. ಜೊತೆಗೆ ನೀವು ಪಟ್ಟ ಪಶ್ಚಾತ್ತಾಪ ಮುಂದಿನ ದಿನಗಳಲ್ಲಿ ಅದೇ ತಪ್ಪು ಮಾಡದಂತೆ ಮತ್ತು ಜಾಗ್ರತೆ ವಹಿಸುವಂತೆ ಮಾಡುತ್ತದೆ. - ಮಾರ್ಚ್ ೦೯, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ಎಲ್ಲದಕ್ಕೂ ಭಯ ಬೇಡ. ಇನ್ನೊಬ್ಬರು ನಿಮ್ಮ ಕಾಲೆಳೆಯಬಹುದು ಎಂಬ ಬಗ್ಗೆಯೂ ಆತಂಕ ಬೇಡ. ಏನೇ ಮಾಡಿದರೂ ಸಾಕಷ್ಟು ಪರಿಶ್ರಮ ಹಾಕಿ. ಅವಕಾಶಗಳನ್ನು ಹೆದರಿಕೆ ಇಲ್ಲದೇ ಸ್ವೀಕರಿಸಿ, ನಂಬಿಕೆಯನ್ನು ಉಳಿಸಿಕೊಳ್ಳಿ. ನೀವು ಎಂದಿಗೂ ಅವಕಾಶ ತೆಗೆದುಕೊಳ್ಳಲು ಪ್ರಯತ್ನಿಸಲೇ ಇಲ್ಲ ಎಂಬಂತೆ ಇರಬೇಡಿ. - ಮಾರ್ಚ್ ೧೦, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಜೀವನವೆಂದರೆ ತೀವ್ರ ಸಂಕೀರ್ಣವಾದದ್ದು. ಅದರಲ್ಲಿ ಬರುವ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹೋಗಲೇಬಾರದು. ಏಕೆಂದರೆ ಅವುಗಳಿಗೆ ಉತ್ತರಗಳನ್ನು ಹುಡುಕುವಷ್ಟರಲ್ಲಿ ಪ್ರಶ್ನೆಗಳೇ ಬದಲಾಗಿರುತ್ತವೆ. ಹೀಗಾಗಿ, ಕೆಲವೊಂದು ಬಾರಿ ಜೀವನವನ್ನು ಬಂದಂತೆ ಎದುರಿಸಬೇಕಾಗುತ್ತದೆ. - ಮಾರ್ಚ್ ೧೨, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ಯಶಸ್ಸಿನ ಮೊದಲ ಅಡ್ಡಿ ಎಂದರೆ ಹೆದರಿಕೆ. ಇದರಿಂದಾಗಿಯೇ ಹೆಚ್ಚಿನವರು ತಮ್ಮ ಗುರಿ ಸಾಧನೆಯಲ್ಲಿ ವಿಫಲರಾಗುತ್ತಾರೆ. ಹೀಗಾಗಿ, ಹೆದರಿಕೆ ಗುರಿ ಸಾಧಿಸುವ ಬಾಗಿಲಿಗೆ ಅಡ್ಡ ಬಂದರೆ ಧೈರ್ಯವೆಂಬ ಸಾಧನದ ಮೂಲಕ ಬಾಗಿಲು ತೆರೆದು ಯಶಸ್ಸನ್ನು ಸ್ವಾಗತಿಸುವ ಪ್ರಯತ್ನವಾಗಬೇಕು. ಹೀಗಾದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ. - ಮಾರ್ಚ್ ೧೧, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಮ್ಮ ಮುಂದಿರುವ ಎಲ್ಲಾ ಹಾದಿಗಳೂ ಯಶಸ್ಸಿನತ್ತ ಹೋಗುವಂಥವೇ. ಆದರೆ ಈ ಹಾದಿಯಲ್ಲಿ ಪರಿಶ್ರಮ ಮುಖ್ಯವಾದದ್ದು. ಈ ದಾರಿಯಲ್ಲೇ ಕ್ರಮಿಸುತ್ತಿರಿ, ಒಂದಲ್ಲಾ ಒಂದು ದಿನ ಯಶಸ್ಸು ಸಿಕ್ಕೇ ಸಿಗುತ್ತದೆ. - ಮಾರ್ಚ್ ೧೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಪ್ರತಿ ದಿನ ಪ್ರತಿ ವಸ್ತುವಿನಲ್ಲೂ ಸೌಂದರ್ಯ ಕಾಣುವುದು ನಿಮಗೇ ಬಿಟ್ಟದ್ದು. ಏಕೆಂದರೆ ಯಾವ ವಸ್ತುಗಳನ್ನು ನೀವು ಹೇಗೆ ನೋಡುತ್ತೀರಿ ಎಂಬುದರ ಮೇಲೆ ಇದು ನಿರ್ಧಾರವಾಗುತ್ತದೆ. - ಮಾರ್ಚ್ ೧೬, ೨೦೧೪
  • ಖುಷಿ ಎಂಬುದು ನಿಮ್ಮ ಬಗ್ಗೆ ನೀವು ಏನು ಅಂದುಕೊಳ್ಳುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಇನ್ನೊಬ್ಬರು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದಾಗ ಹೆಚ್ಚು ಖುಷಿಯಾಗಬೇಡಿ. ನಿಮ್ಮ ಕೆಲಸದ ಬಗ್ಗೆ ಇನ್ನೊಬ್ಬರ ಹೊಗಳಿಕೆಗೆ ಹೊರತಾಗಿ ನೀವೇ ಸಂಭ್ರಮಿಸುತ್ತೀರಲ್ಲಾ ಅದೇ ನಿಜವಾದ ಖುಷಿ. - ಮಾರ್ಚ್ ೧೪, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ವ್ಯಕ್ತಿಯೊಬ್ಬರು ನಿಮ್ಮ ಬಾಳಲ್ಲಿ ಪ್ರವೇಶಿಸುತ್ತಾರೆ ಎಂದಾದಲ್ಲಿ ಅವರು ಇದಕ್ಕಾಗಿ ತುಸು ಹೆಚ್ಚಾಗಿಯೇ ಪರಿಶ್ರಮ ಹಾಕುತ್ತಾರೆ. ಹೀಗಾಗಿ ಒಬ್ಬರ ಜೊತೆ ಸಂಬಂಧ ಏರ್ಪಡಿಸಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ. ಬಳಿಕ ನಿರ್ಧಾರ ತೆಗೆದುಕೊಳ್ಳಿ. - ಮಾರ್ಚ್ ೧೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ತಪ್ಪು ಸಂಗತಿಗಳನ್ನು ಎಂದಿಗೂ ಬೆನ್ನತ್ತಬೇಡಿ. ಏಕೆಂದರೆ ಈ ಸಂಗತಿಗಳನ್ನು ಬೆನ್ನತ್ತಲು ಹೋಗಿ ಹಲವಾರು ಉತ್ತಮ ಸಂಗತಿಗಳನ್ನು ಹಿಂದೆ ಬಿಡುತ್ತೀರಿ. ಇದು ನಿಮಗೆ ಗೊತ್ತಾಗುವ ವೇಳೆಗೆ ಸಮಯ ಮೀರಿ ಹೋಗಿರುತ್ತದೆ. ಬಳಿಕ ಪರಿತಪಿಸಬೇಕಾಗುತ್ತದೆ. - ಮಾರ್ಚ್ ೧೭, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ದುರ್ಬಲ ಮನಸ್ಸುಳ್ಳವರು ಮಾತ್ರ - ಮಾರ್ಚ್ ೧೮, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ಪ್ರತಿದಿನದ ಕ್ಷಣವೂ ಅಮೂಲ್ಯವಾದದ್ದು. ಬೆಳಗಿನ ಸಮಯ ನಂಬಿಕೆ, ಮಧ್ಯಾಹ್ನದ ಕ್ಷಣ ಆಶಾವಾದ, ಸಂಜೆಯ ಕ್ಷಣ ಪ್ರೀತಿ ಮತ್ತು ರಾತ್ರಿಯ ಸಮಯ ವಿಶ್ರಾಂತಿ ಕೊಡುತ್ತದೆ. ಹೀಗಾಗಿ, ಆಯಾ ದಿನದ ಪ್ರತಿ ಕ್ಷಣದ ಆನಂದ ಪಡೆದುಕೊಳ್ಳಲು ಯತ್ನಿಸಬೇಕು. - ಮಾರ್ಚ್ ೨೦, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಬೇರೆಯವರಿಗಾಗಿ ನಿಮ್ಮ ಸ್ವಂತಿಕೆಯನ್ನು ಬದಲಿಸಿಕೊಳ್ಳಬೇಡಿ ಅಥವಾ ಕಳೆದುಕೊಳ್ಳಬೇಡಿ. ನಿಮ್ಮ ಪಾತ್ರವನ್ನು ನಿಮ್ಮಷ್ಟು ಚೆನ್ನಾಗಿ ಬೇರೆಯಾರೂ - ಮಾರ್ಚ್ ೧೯, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ಭಯ ಮತ್ತು ನಂಬಿಕೆ ಒಂದೇ ನಾಣ್ಯದ ಎರಡು ಮುಖಗಳು. ಏಕೆಂದರೆ ನೀವು ಏನನ್ನು ಕಣ್ಣಿಂದ ನೋಡಿಲ್ಲವೋ ಅದರ ಮೇಲೆ ನಂಬಿಕೆ ಇಡುವಂತೆ ಇವೆರಡೂ ಮಾಡುತ್ತವೆ. ಹೀಗಾಗಿ ಜೀವನದಲ್ಲಿ ಇವು ಬಹು ಪ್ರಮುಖವಾದವು. - ಮಾರ್ಚ್ ೨೧, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಕೇವಲ ಧನಾತ್ಮಕ ಚಿಂತನೆಗಳಿದ್ದರಷ್ಟೇ ಸಾಲದು. ಇದಕ್ಕೆ ಬದಲಾಗಿ ಧನಾತ್ಮಕ ಭಾವನೆ ಹೊಂದಿರಬೇಕು ಮತ್ತು ಧನಾತ್ಮಕ ಕೆಲಸಗಳನ್ನು ಮಾಡಬೇಕು. ಆಗ ಮಾತ್ರ ನಿಮ್ಮ ಚಿಂತನೆಗಳಿಗೆ ಒಂದು ಅರ್ಥ ಬರುತ್ತದೆ. - ಮಾರ್ಚ್ ೨೪, ೨೦೧೪
  • ಇತರರು ನೀವು ಮಾಡುವ ತಪ್ಪಿಗಿಂತ ಮಿಗಿಲಾಗಿ ಬೇರೆ ತಪ್ಪುಗಳನ್ನು ಮಾಡುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ಜರಿಯಬೇಡಿ. - ಮಾರ್ಚ್ ೨೩, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಇಂದು ಸುದಿನ ಎಂದು ತಿಳಿದುಕೊಳ್ಳಿ. ನಾಳೆಯಿಂದ ಆರಂಭಿಸೋಣ ಎಂದು ಎಂದಿಗೂ ಮುಂದೂಡಬೇಡಿ. ಇದರಿಂದ ನೀವು ಅಂದುಕೊಂಡ ಸಂಗತಿ ಮುಂದಕ್ಕೆ ಹೋಗುತ್ತದೆಯೇ ಹೊರತು, ಆರಂಭವಾಗುವುದೇ ಇಲ್ಲ. - ಮಾರ್ಚ್ ೨೫, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಸಾವಿರಾರು ಮೈಲಿಗಳ ಪ್ರವಾಸ ಶುರುವಾಗುವುದು ನಾವಿಡುವ ಮೊದಲ ಹೆಜ್ಜೆಯಿಂದಲೇ. ಹೀಗಾಗಿ ದೊಡ್ಡ ಕನಸುಗಳನ್ನು ಕಾಣುವುದರ ಜೊತೆಗೆ ಸಣ್ಣ ಕನಸುಗಳನ್ನೂ ಈಡೇರಿಸಿಕೊಳ್ಳುವ ಬಗ್ಗೆ ಆಲೋಚಿಸಿ. - ಮಾರ್ಚ್ ೨೭, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ಕೆಲವು ಸಂಗತಿಗಳು ಜರುಗಲೇಬಾರದು ಎಂದು ಅಂದುಕೊಳ್ಳುತ್ತಲೇ ಇರುತ್ತೇವೆ. ಆದರೆ ಇಂಥವು ಘಟಿಸಿದಾಗ ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು. ಆದರೆ ಇಂಥ ಸಂಗತಿಗಳಿಂದ ನಾವು ಜೀವನದಲ್ಲಿ ಪರಿಸ್ಥಿತಿಗಳನ್ನು ಎದುರಿಸುವು ಹೇಗೆ ಎಂಬುದನ್ನು ಕಲಿಸಿಕೊಡುತ್ತವೆ. - ಮಾರ್ಚ್ ೨೬, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಬಿರುಗಾಳಿ ಬರುತ್ತೆ ಎಂಬ ಭಯದಿಂದ ಮನೆಯಲ್ಲೇ ಕುಳಿತರೆ ಆಗದು. ಏಕೆಂದರೆ ನೀವು ಇದೇ ಭಯದಿಂದಾಗಿ ಮೋಹಕ ಸೂರ್ಯೋದಯದ ದೃಶ್ಯವನ್ನೇ ನೋಡಲಾಗುವುದಿಲ್ಲ. ಹೀಗಾಗಿ ಏನೋ ಆಗುತ್ತೆ&ನ್ಬ್ಸ್ಪ್; ಎಂದು ಹೆದರಿಕೊಂಡು ಮನೆಯಲ್ಲೇ ಕುಳಿತುಕೊಳ್ಳಬೇಡಿ. - ಫೆಬ್ರವರಿ ೨೫, ೨೦೧೪
  • ಇತರರಿಗೆ ಸಹಾಯ ಮಾಡಲು ಯಾವುದೇ ಕಾರಣ ಬೇಕಿಲ್ಲ. ಏಕೆಂದರೆ ಸಹಾಯ ಮಾಡುವುದು ಮನುಷ್ಯರ ಪ್ರಥಮ ಗುಣ. ಹೀಗಾಗಿ ಯಾವುದೇ ಕಾರಣ ಹುಡುಕದೇ ಮತ್ತು ಫಲಾಪೇಕ್ಷೆ ಇಲ್ಲದೆ ಬೇರೆಯವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಳ್ಳಿ. - ಮಾರ್ಚ್ ೨೮, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಬಲಿಷ್ಠರು, ಬುದ್ಧಿವಂತರು ಮಾತ್ರ ಎಲ್ಲೆಡೆ ಸಲ್ಲುತ್ತಾರೆ ಎಂಬ ಭಾವನೆ ಅನೇಕರಲ್ಲಿದೆ. ಎಲ್ಲ ಸಂದರ್ಭ, ಸನ್ನಿವೇಶ, ಪರಿಸ್ಥಿತಿಗೆ ಯಾರು ಬೇಸರವಿಲ್ಲದೇ ಒಗ್ಗಿಕೊಳ್ಳುತ್ತಾರೋ ಅಂಥವರು ಎಲ್ಲೆಡೆಯಾದರೂ ಬದುಕುತ್ತಾರೆ. ಬದಲಾವಣೆಗೆ ಮೈಯೊಡ್ಡಿಕೊಳ್ಳುವವನಿಗೆ ಯಾವುದೂ ಸಮಸ್ಯೆ ಅಲ್ಲ. - ಮಾರ್ಚ್ ೩೦, ೨೦೧೪
  • ಇನ್ನೊಬ್ಬರ ಮನಸ್ಸಿನ ಭಾವಗಳ ಜೊತೆ ಎಂದಿಗೂ ಹುಡುಗಾಟ ಆಡಬೇಡಿ. ನಿಮ್ಮ ಈ ಆಟದಲ್ಲಿ ನೀವು ಗೆದ್ದು ಬೀಗಬಹುದು. ಆದರೆ ಜೀವಮಾನವಿಡಿ ನೀವು ಆ ವ್ಯಕ್ತಿಯನ್ನೇ ಕಳೆದುಕೊಂಡು ಬಿಡುತ್ತೀರಿ. - ಮಾರ್ಚ್ ೩೧, ೨೦೧೪
  • ಜೀವನದ ಪ್ರತಿಕ್ಷಣವನ್ನೂ ಖುಷಿಯಿಂದ ಆನಂದಿಸಿ. ಸಣ್ಣ ಸಂಗತಿಗಳ ಬಗ್ಗೆಯೂ ಸಂತಸ ಪಡಿ. ನಿಮ್ಮ ಈ ವರ್ತನೆ ಬಗ್ಗೆ ನಿಮಗೆ ಆ ಕ್ಷಣದಲ್ಲಿ ಅರ್ಥವಾಗುವುದಿಲ್ಲ. ಬದಲಾಗಿ ಮುಂದೊಂದು ದಿನ ಹಿಂದಿನ ನಿಮ್ಮ ಖುಷಿ ಎಷ್ಟು ದೊಡ್ಡದಾಗಿತ್ತು ಎಂಬುದು ತಿಳಿಯುತ್ತದೆ. - ಏಪ್ರಿಲ್ ೦೩, ೨೦೧೪
  • ರಾತ್ರಿ ಕಂಡ ಕನಸುಗಳು ಬೆಳಗ್ಗೆ ಎದ್ದ ಕೂಡಲೇ ಮರೆತು ಬಿಡುವಂಥವುಗಳಲ್ಲ. ಇವು ನಿಮ್ಮ ಜೀವನದ ಹಾದಿಯನ್ನೇ ಬದಲಾಯಿಸುವಂಥ ಶಕ್ತಿ ಇರುವ ಯೋಜನೆಗಳು. ಹೀಗಾಗಿ ನೀವು ಕಂಡ ಉತ್ತಮ ಕನಸುಗಳನ್ನು ನನಸು ಮಾಡಿಕೊಳ್ಳಿ. - ಏಪ್ರಿಲ್ ೦೪, ೨೦೧೪
  • ಖುಷಿ ಎಂದರೆ ಅದೊಂದು ರೀತಿ ಪ್ರಯಾಣವಿದ್ದಂತೆ. ಜೀವನದಲ್ಲಿ ಸಂತಸದ ಕ್ಷಣ ಎದುರಾದ ತಕ್ಷಣ ಮುಂದಿನ ಜೀವನದ ಗುರಿಯನ್ನೇ ಮರೆತುಬಿಡಬೇಡಿ. ಲಭಿಸಿದ ಖುಷಿಯ ಜೊತೆಗೆ ಇನ್ನಷ್ಟು ಖುಷಿ ಪಡಲು ಸಜ್ಜಾಗಿ. - ಏಪ್ರಿಲ್ ೦೨, ೨೦೧೪
  • ನಿಮ್ಮನ್ನು ನೀವು ಯಾರ ಜತೆಗೂ ಹೋಲಿಕೆ ಮಾಡಿಕೊಳ್ಳಬೇಡಿ. ಒಂದೊಮ್ಮೆ ಆ ರೀತಿ ಮಾಡಿದ್ದೇ ಆದರೆ ಅದು ನಿಮಗೆ ನೀವೇ ಅವಮಾನ ಮಾಡಿಕೊಂಡಂತೆ. - ಏಪ್ರಿಲ್ ೦೫, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಜೀವನ ಒಂದು ರೀತಿಯಲ್ಲಿ ರೋಲರ್ ಕೋಸ್ಟರ್ ಇದ್ದ ಹಾಗೆ. ಇದರಲ್ಲಿ ಅಪ್ ಮತ್ತು ಡೌನ್‌ಗಳು ಇರುತ್ತವೆ. ಆದರೆ ಇವೆರಡರಲ್ಲಿ ಯಾವುದನ್ನು ಅನುಭವಿಸಿ ಖುಷಿ ಪಡುವುದು ಮಾತ್ರ ನಿಮ್ಮ ಮಾಡಿಕೊಳ್ಳುವ ಆಯ್ಕೆಯಲ್ಲೇ ಇದೆ. - ಮಾರ್ಚ್ ೨೯, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಯಾರೋ ಒಬ್ಬರು ಬಂದು ನೀವು ಹತ್ತ - ಏಪ್ರಿಲ್ ೦೬, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ನೀವು ಏನು ಮಾಡಲು ಶಕ್ತಿಯುಳ್ಳವ ರಾಗಿದ್ದೀರಿ ಎಂಬುದರ ಆಧಾರದ ಮೇಲೆ ಸಾಮರ್ಥ್ಯವನ್ನು ಅಳೆಯಲಾಗಲ್ಲ. ಹಿಂದೊಂದು ದಿನ ಈ ಕೆಲಸ ನನ್ನ ಕೈಯಲ್ಲಿ ಆಗಲ್ಲ ಎಂದು ಬಿಟ್ಟು, ಬಳಿಕ ಅದನ್ನೇ ಪೂರೈಸಿರುತ್ತೀರಲ್ಲ, ಅದು ನಿಮ್ಮ ಶಕ್ತಿಯನ್ನು ನಿರ್ಧರಿಸುತ್ತದೆ. &ನ್ಬ್ಸ್ಪ್; - ಮಾರ್ಚ್ ೦೩, ೨೦೧೪
  • ನಿಮ್ಮ ಜೀವನದ ಅಧ್ಯಾಯ ೧ ಅನ್ನು ಇನ್ನೊಬ್ಬರ ಜೀವನದ ಅಧ್ಯಾಯ ೨೦ಕ್ಕೆ ಹೋಲಿಕೆ ಮಾಡಿಕೊಳ್ಳಬೇಡಿ. ಏಕೆಂದರೆ ಅವರೂ ಕೂಡ ಅಧ್ಯಾಯ ೧ರಲ್ಲಿ ನಿಮ್ಮಂತೆಯೇ ಇರುತ್ತಾರೆ. ಅಧ್ಯಾಯ ೨೦ಕ್ಕೆ ಬರುವ ಹೊತ್ತಿಗೆ ಯಶಸ್ಸು ಕಂಡಿರುತ್ತಾರೆ ಎಂಬುದು ನೆನಪಿರಲಿ. - ಫೆಬ್ರವರಿ ೨೭, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರ ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಕೆಲವೊಂದು ಬಾರಿ ದೇವರು ನಮಗೆ ಹೊರಲು ಸಾಧ್ಯವಿಲ್ಲದಷ್ಟು ಭಾರ, ಕಷ್ಟಗಳನ್ನು ನೀಡುತ್ತಾನೆ. ಇದೊಂದು ರೀತಿಯಲ್ಲಿ ನಮಗೆ ಪರೀಕ್ಷೆ ಇದ್ದಂತೆ. ಅದರಲ್ಲಿ ಉತ್ತೀರ್ಣರಾದವರನ್ನೇ ಸಹನಾಶೀಲರು ಎಂದು ಭಾವಿಸಲಾಗುತ್ತದೆ. ಹೀಗಾಗಿ, ನಾವು ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಲೇಬೇಕು. - ಏಪ್ರಿಲ್ ೧೧, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಹೆಚ್ಚಿನ ಸಂದರ್ಭಗಳಲ್ಲಿ ನಾವು ಮನಬಂದಂತೆ ಹರಟುತ್ತೇವೆ. ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲಾಗಿ ಮೌನವಾಗಿರುವುದೇ ನಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ. - ಏಪ್ರಿಲ್ ೧೦, ೨೦೧೪
  • ಜಗತ್ತು ಬದಲಾಗಲಿ ಎಂದು ಆಶಿಸುವುದು ತಪ್ಪಲ್ಲ. ಆದರೆ ಅದಕ್ಕಾಗಿ ಕಾಯುತ್ತಾ ಕೂರುವುದು ಅರ್ಥಹೀನ. ಬದಲಾವಣೆ ಎಂಬುದು ನಮ್ಮಿಂದಲೇ ಆರಂಭವಾಗಬೇಕಿರುವ ಪ್ರಕ್ರಿಯೆ. ನಮ್ಮನ್ನು ನಾವು ಮೊದಲು ಬದಲಿಸಿಕೊಳ್ಳೋಣ. - ಏಪ್ರಿಲ್ ೧೨, ೨೦೧೪
  • ಇನ್ನೂ ಸಮಯವಿದ್ದಿದ್ದರೆ ಇನ್ನಷ್ಟು ಸಾಧನೆ ಮಾಡಬಹುದಿತ್ತು ಎಂದು ಅಂದುಕೊಳ್ಳಬೇಡಿ. ಏಕೆಂದರೆ ಬಹುದೊಡ್ಡ ಸಾಧಕರು ಅನ್ನಿಸಿಕೊಂಡಿರುವ ಎಲ್ಲರಿಗೂ ನಮಗಿದ್ದಷ್ಟೇ ಸಮಯವಿದ್ದದ್ದು. ಇರುವ ಟೈಂನಲ್ಲೇ ಅವರು ಉತ್ತಮ ಸಾಧನೆ ಮಾಡಿಲ್ಲವೇ. - ಏಪ್ರಿಲ್ ೧೪, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಆಶಾವಾದ ಎನ್ನುವುದು ಸಂತೋಷದ ಅಯಸ್ಕಾಂತವಿದ್ದಂತೆ. ಜೀವನದಲ್ಲಿ ಯಾವತ್ತೂ ಧನಾತ್ಮಕವಾಗಿ ಯೋಚನೆ ಮಾಡುತ್ತಿದ್ದರೆ ಉತ್ತಮ ಕೆಲಸಗಳು ಮತ್ತು ಜನರು ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಹೀಗಾಗಿ ನಾವು ಈ ನಿಟ್ಟಿನಲ್ಲಿಯೇ ದೃಷ್ಟಿ ಹಾಯಿಸುವುದು ಉತ್ತಮ. - ಏಪ್ರಿಲ್ ೧೫, ೨೦೧೪
  • ಜೀವನ ಸುಂದರವಾಗಿದೆ, ಉತ್ತಮವಾಗಿದೆ ಎಂದು ತಿಳಿದುಕೊಂಡರೆ ಅದು ಹಾಗೆಯೇ ಇರುತ್ತದೆ. ಜೀವನ ತುಂಬ ದುಸ್ತರ, ಕಷ್ಟ ಎಂದು ಭಾವಿಸಿದರೆ ಅದರಂತೆಯೇ ಜೀವನ ಸಾಗುತ್ತದೆ. ಹೀಗಾಗಿ ನಮ್ಮ ಚಿಂತನೆ ಯಾವ ರೀತಿ ಇರುತ್ತದೆಯೋ ಅದರಂತೆ ನಮ್ಮ ಬಾಳ ಯಾನ ಸಾಗುತ್ತದೆ. - ಏಪ್ರಿಲ್ ೧೬, ೨೦೧೪

೮ ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪

  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಬಲಿಷ್ಠರು ಹಾಗೂ ಬುದ್ಧಿವಂತರು ಮಾತ್ರ ಎಲ್ಲಡೆ ಸಲ್ಲುತ್ತಾರೆ ಎಂಬ ಭಾವನೆ ಅನೇಕರಲ್ಲಿದೆ. ಎಲ್ಲ ಸಂದರ್ಭ, ಸನ್ನಿವೇಶ, ಪರಿಸ್ಥಿತಿಗೆ ಯಾರು ಬೇಸರವಿಲ್ಲದೇ ಒಗ್ಗಿಕೊಳ್ಳುತ್ತಾರೋ ಅಂಥವರು ಮಾತ್ರ ಎಲ್ಲೆಡೆಯ ಬದುಕುತ್ತಾರೆ. ಬದಲಾವಣೆಗೆ ಮೈಯೊಡ್ಡಿಕೊಳ್ಳುವವನಿಗೆ ಯಾವುದೂ ಸಮಸ್ಯೆ ಅಲ್ಲ. - ಏಪ್ರಿಲ್ ೧೭, ೨೦೧೪
  • ಜ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಜೀವನವೆಂಬ ಪಯಣದಲ್ಲಿ ಎಲ್ಲರನ್ನೂ ನಮ್ಮ ಜತ ಕರೆದೊಯ್ಯಲು ಆಗುವುದಿಲ್ಲ. ಕೆಲವರನ್ನು ನಾವು ಮರೆಯಬೇಕಾಗುತ್ತದೆ. ಏಕೆಂದರೆ ಅವರು ಮುಂದಿನ ಜೀವನದಲ್ಲಿ ಯಾವ ಕಾರಣಕ್ಕೂ ಅಗತ್ಯ ನೆರವಿಗೆ ಬರುವುದಿಲ್ಲ. - ಏಪ್ರಿಲ್ ೧೮, ೨೦೧೪
  • ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ. ನಿಮ್ಮ ಕುರಿತು ಬೇರೆಯವರಿಗಿಂತ ಹೆಚ್ಚು ಗೊತ್ತಿರುವುದು ನಿಮಗೇ. ನಿಮ್ಮಿಂದ ಈ ಕೆಲಸವಾಗುವುದಿಲ್ಲ ಅಂದ್ರೆ ಅವರಿಗೆ ನಿಮ್ಮ ಸಾಮರ್ಥ್ಯ ಗೊತ್ತಿಲ್ಲವೆಂದರ್ಥ. - ಏಪ್ರ ೧೯, ೨೦೧೪
  • ಉತ್ತಮ ವ್ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ನಿಮಗೆ ದೊಡ್ಡ ದೊಡ್ಡ ಸಾಧನೆ ಮಾಡಲಾಗದಿದ್ದರೆ ಅವುಗಳನ್ನು ಅಲ್ಲಿಗೇ ಬಿಟ್ಟು ಬಿಡಿ. ಆದರೆ ನಿಮಗೆ ಸಣ್ಣ ಪುಟ್ಟ ಸಂಗತಿಗಳ ಈಡೇರಿಕೆ ಸಾಧ್ಯವಾಗುವುದಿದ್ದರೆ ಅದನ್ನೇ ದೊಡ್ಡ ಮಾರ್ಗದಲ್ಲಿ ಮಾಡಿ. - ಏಪ್ರಿಲ್ ೨೧, ೨
  • ಇಂದೇನು ಕೆಲಸ ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಏಕೆಂದರೆ ನಾಳೆ ನಿಮ್ಮ ಜೀವನ ಹೇಗಿರಬೇಕು ಎಂಬುದನ್ನು ನಿನ್ನೆಯ ಕೆಲಸವೇ ನಿರ್ಧರಿಸಿರುತ್ತದೆ. ಹೀಗಾಗಿ ಮಾಡುವ ಕೆಲಸದ ಮೇಲೆ ನಿಗಾ ಇರಲಿ. - ಏಪ್ರಿಲ್ ೨೦, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಜಗತ್ತಿನಲ್ಲಿ ನಮ್ಮ ಹುಟ್ಟು, ಬೆಳವಣಿಗೆ ಮತ್ತು ಉತ್ಕರ್ಷಕ್ಕೆ ಕಾರಣರಾದವರು ಹೆತ್ತವರು. ದೊಡ್ಡವರಾಗಿ ಸ್ವಂತ ನೆಲೆ ಕಂಡುಕೊಂಡು ಎಷ್ಟೇ ಬ್ಯುಸಿಯಾಗಿದ್ದರೂ ಅವರನ್ನು ಮರೆಯಬಾರದು. ಏಕೆಂದರೆ ನಾವು ಅವರನ್ನು ಮರೆತರೆ ನಮ್ಮ ಇಳಿವಯಸ್ಸಿನಲ್ಲಿಯೂ ಅದೇ ಪರಿಸ್ಥಿತಿ ನಮಗಾಗುತ್ತದೆ. - ಏಪ್ರಿಲ್ ೨೨, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಇತರರ ಜತೆ ಹೊಂದಿಕೊಂಡು ಬಾಳುವುದೇ ಜೀವನ. ಅದರ ಅರ್ಥ ಇತರರಿಗಾಗಿಯೇ ನಮ್ಮ ಜೀವನ ಎಂದಿರಬೇಕೆಂದಿಲ್ಲ. ನಮ್ಮ ಬಾಳ ಪಯಣದ ಅಗತ್ಯದ ಬಗ್ಗೆಯೂ - ಏಪ್ರಿಲ್ ೨೩, ೨೦೧೪
  • ಯಶಸ್ಸಿನ ಹಾದಿಯಲ್ಲಿರುವಾಗ ಎಂದಿಗೂ ಹಿಂತಿರುಗಿ ನೋಡಬೇಡಿ, ಆದರೆ ಯಶಸ್ಸನ್ನು ಸಾಧಿಸಿದ ಬಳಿಕ ಮಾತ್ರ ಹಿಂತಿರುಗಿ ನೋಡಲು ಮರೆಯಬೇಡಿ. ಹತ್ತಿದ ಏಣಿಯನ್ನು ಒದೆಯಬೇಡಿ. - ಏಪ್ರಿಲ್ ೨೪, ೨೦೧೪
  • 'ನಾನು ಒಂದು ಸಲವೂ ಫೇಲ್ ಆಗಲಿಲ್ಲ. ನಾನು ಅಂದುಕೊಂಡಿದ್ದನ್ನು ಈಡೇರಿಸಲು ಹತ್ತು ಸಾವಿರ ಮಾರ್ಗಗಳು ಸಾಲದೆಂಬುದು ಗೊತ್ತಾಯಿತು' ಎಂದು ಎಡಿಸನ್ ಹೇಳಿದ. ನಿಮ್ಮ ಪ್ರತಿ ಪ್ರಯತ್ನವನ್ನು ವೈಫಲ್ಯ ಎಂದು ಭಾವಿಸದೇ ಗೆಲವಿಗೆ ಸೋಪಾನ ಎಂದು ತಿಳಿಯಿರಿ. - ಏಪ್ರಿಲ್ ೨೫, ೨೦೧೪
  • ಸವಾಲುಗಳಿಗೆ ಎಂದಿಗೂ ಅಂಜಬೇಡಿ. ಮುಂದಿರುವ ಸವಾಲುಗಳಿಗಿಂತ ನೀವೇ ಶಕ್ತಿಶಾಲಿ ಎಂದು ತಿಳಿಯಿರಿ. ನಿಮಗೆ ಇಷ್ಟು ಸಾಮರ್ಥ್ಯ ಇರುವುದರಿಂದಲೇ ಇಂಥ ಸವಾಲುಗಳು ನಿಮ್ಮ ಮುಂದಿವೆ ಎಂದೇ ಭಾವಿಸಿ. - ಏಪ್ರಿಲ್ ೨೮, ೨೦೧೪
  • ಜೀವನದಲ್ಲಿ ನೋವು, ಹಿನ್ನಡೆ ಸಾಮಾನ್ಯ. ಅದರ ನೆನಪಿನಲ್ಲಿ ಯಾವತ್ತೂ ಇರಲು ಸಾಧ್ಯವಿಲ್ಲ. ಅದನ್ನೇ ಮೆಟ್ಟಿಲನ್ನಾಗಿ ಇರಿಸಿಕೊಂಡು ಬಾಳ ಪಯಣದಲ್ಲಿ ಹೊಸತನ ಸಾಧಿಸಲು ಮುಂದಾಗಬೇಕು. ಇದಕ್ಕಾಗಿ ಹೊಸ ಉತ್ಸಾಹ ಮೈಗೂಡಿಸಿಕೊಳ್ಳಬೇಕು. - ಏಪ್ರಿಲ್ ೨೬, ೨೦೧೪
  • ನಮ್ಮ ನಿರೀಕ್ಷೆಗೆ ತಕ್ಕಂತೆ ಸ್ನೇಹಿತರು ವರ್ತಿಸಬೇಕೆಂದು ನಾವು ಬಯಸುತ್ತೇವೆ. ಆದರೆ ಸ್ನೇಹಿತರು ಸಂದರ್ಭ, ಸನ್ನಿವೇಶಕ್ಕೆ ಪೂರಕವಾಗಿ ವರ್ತಿಸುತ್ತಾರೆ. ಆಗ ತಪ್ಪು ಗ್ರಹಿಕೆ ಉಂಟಾಗುತ್ತದೆ. ಜನರನ್ನ ಅರ್ಥ ಮಾಡಿಕೊಳ್ಳಬೇಕು. ಅವರ ಪರವಾಗಿಯೂ ಯೋಚಿಸಬೇಕು. - ಏಪ್ರಿಲ್ ೨೭, ೨೦೧೪
  • ಪ್ರತಿ ದಿನದ ಬೆಳಗ್ಗೆ ವಿಷಾದದಿಂದ ಕೂಡಿರಬೇಕಾಗಿಲ್ಲ. ನಿಮ್ಮನ್ನು ಉತ್ತಮ - ಏಪ್ರಿಲ್ ೩೦, ೨೦೧೪
  • ಇನ್ನೊಬ್ಬರ ಭಾವನೆಗಳ ಜೊತೆ - ಮೇ ೦೧, ೨೦೧೪
  • ಬಹುತೇಕ ಸಂದರ್ಭಗಳಲ್ಲಿ ನಾವು ಜನರನ್ನು ನಮಗೆ ಬೇಕಾದ ರೀತಿಯಲ್ಲಿ ಅಳೆಯುತ್ತೇವೆ. ಅವರು ನಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸಬೇಕೆಂದು ಬಯಸುತ್ತೇವೆ. ಆದರೆ ನಮ್ಮ ನಿರೀಕ್ಷೆಗೆ ಪೂರಕವಾಗಿ ನಡೆದುಕೊಳ್ಳದಿದ್ದರೆ ತಪ್ಪಾಗಿ ಭಾವಿಸುತ್ತೇವೆ. ಬೇರೆಯವರನ್ನು ತಪ್ಪು ಎಂದು ನಿರ್ಧರಿಸುವಾಗ ನಮ್ಮ ನಡೆ ಎಂಥದು ಎಂಬುದೂ ಮುಖ್ಯ. - ಮೇ ೦೪, ೨೦೧೪
  • ಕೆರೆ, ಸರೋವರದಲ್ಲಿ ನೀರ ಹನಿ ಬಿದ್ದರೆ ಅದಕ್ಕೆ ಅಸ್ತಿತ್ವವೇ ಇರುವುದಿಲ್ಲ. ಬಿದ್ದಿದ್ದೂ ಗೊತ್ತಾಗುವುದಿಲ್ಲ. ಆದರೆ ಹೂವಿನ ಮೇಲೆ ಬಿದ್ದ ಹನಿ ಮುತ್ತಿನಂತೆ ಹೊಳೆಯುತ್ತದೆ. ನೀವು ಏನು ಮಾಡುತ್ತಿದ್ದೀರಿ ಎಂಬುದರಷ್ಟೇ ಎಲ್ಲಿ ಆ ಕೆಲಸವನ್ನು ಮಾಡುತ್ತಿದ್ದೀರಿ ಎಂಬುದೂ ಮುಖ್ಯ. - ಮೇ ೦೨, ೨೦೧೪
  • ಮೊದಲು ಕೈಗೆತ್ತಿಕೊಂಡ ಕೆಲಸವನ್ನು ಮುಗಿಸುವುದಕ್ಕೆ ಆದ್ಯತೆ ಕೊಡಬೇಕು. ಅದು ಮುಗಿದ ನಂತರವೇ ಬೇರೊಂದು ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ಈ ಶಿಸ್ತು ರೂಢಿಸಿಕೊಳ್ಳದಿದ್ದರೆ, ನೀವು ಕೆಲಸವನ್ನೂ ಪೂರ್ತಿ ಮಾಡಲು ಮಾಡುವುದಿಲ್ಲ. - ಮೇ ೦೩, ೨೦೧೪
  • ಏನೂ ಕೆಲಸ ಮಾಡದೇ ಸೋಮಾರಿ ಯಾಗಿದ್ದಾಗ ನಿಮ್ಮ ಬಳಿ ಯಾವ ಅಧಿಕಾರವೂ ಇಲ್ಲ ಎನ್ನುವ ಹತಾಶ ಭಾವನೆ ಮೂಡುತ್ತದೆ. ನೀವು ಯಾವುದಾದರೂ ಚಟುವಟಿಕೆಯಲ್ಲಿ - ಮೇ ೦೫, ೨೦೧೪
  • ಜೀವನದಲ್ಲಿ ಪ್ರತಿಯೊಬ್ಬರೂ ಬಾಳ ಪಯಣವನ್ನು ಅರಿತುಕೊಳ್ಳಲೇಬೇಕೆಂದೇನಿಲ್ಲ. ಅದರಲ್ಲೂ ವಿಶೇಷವಾಗಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಇರದ ವ್ಯಕ್ತಿಗಳಿಗೆ ನಮ್ಮ ಜೀವನದ ವಿಚಾರ ತಿಳಿಸಲೇಬೇಕೆಂದಿಲ್ಲ. ಏಕೆಂದರೆ ಅವರು ಯಾವುದೇ ರೀತಿಯಲ್ಲಿ ನಮ್ಮ ಜೀವನಕ್ಕೆ ಸಂಬಂಧಪಡುವುದಿಲ್ಲ. - ಮೇ ೦೭, ೨೦೧೪
  • ಭರವಸೆ ಎನ್ನುವುದು ಸಮಸ್ಯೆಗಳೇ ಇರುವುದಿಲ್ಲ ಎನ್ನುವ ಸೋಗಲ್ಲ. ಬದುಕಿನಲ್ಲಿ ಎಂದಿಗೂ ಭರವಸೆ ಕಳೆದುಕೊಳ್ಳಬಾರದು. ಭರವಸೆಗಳೆಂದರೆ ನೋವು ಮರೆತು ಕಷ್ಟಗಳಿಂದ ಹೊರಬರಲು, ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಸ್ಫೂರ್ತಿ ತುಂಬುವ ಆಶಾಕಿರಣಗಳು. - ಮೇ ೦೬, ೨೦೧೪
  • ಅಳುವುದು ಎಂದರೆ ವ್ಯಕ್ತಿಯೊಬ್ಬನ ದೌರ್ಬಲ್ಯ ಎಂದು ಪರಿಗಣಿಸಬೇಕಾಗಿಲ್ಲ. ಹುಟ್ಟಿನ ಮೊದಲ ದಿನದಿಂದಲೂ ಅಳುವುದು ಜೀವಂತಿಕೆಯ ಲಕ್ಷಣವಾಗಿ ಪರಿಗಣಿತವಾಗಿದೆ. ಇದು ನಮ್ಮ ಜೀವನದ ಅವಿಭಾಜ್ಯ ಅಂಗವೂ ಹೌದು. - ಮೇ ೦೯, ೨೦೧೪
  • ಜೀವನದಲ್ಲಿ ನಂಬಿಕೆ ಎನ್ನುವುದು ಅತ್ಯಂತ ಪ್ರಮುಖವಾದ ವಿಚಾರ. ಒಂದು ಬಾರಿ ಅದು ನಷ್ಟವಾದರೆ ಮತ್ತೆ ಗಳಿಸುವುದು ಕಷ್ಟ. ಅದು ಹೇಗೆಂದರೆ ಚೆನ್ನಾಗಿರುವ ಕಾಗದವನ್ನು ಮುದ್ದೆ ಮಾಡಿದರೆ ಮತ್ತೆ ಅದನ್ನು ಯಥಾ ಸ್ಥಿತಿಗೆ ತರಲು ಅಸಾಧ್ಯ. ಅದೇ ರೀತಿ ನಂಬಿಕೆಯೂ ಕೂಡ. - ಮೇ ೧೨, ೨೦೧೪
  • ಯಾರೊಬ್ಬರೂ ನಮ್ಮ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಆಗಾಗ ನಾವು ಕೊರಗುತ್ತೇವೆ. ಎಲ್ಲದಕ್ಕಿಂತ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರವೇನೆಂದರೆ ಮೊದಲು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ಆಗ ಮಾತ್ರ ಜೀವನದ ಕಷ್ಟನಷ್ಟ ಅರಿತು ಅದನ್ನು ಪರಿಹಾರ ಮಾಡಲು ಸಾಧ್ಯ. - ಮೇ ೧೧, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ನಮ್ಮ ಜೀವನದಲ್ಲಿ ಸ್ನೇಹಿತರು ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ ನಾವು ನೆನಪಿಡಬೇಕಾದ ಅಂಶವೆಂದರೆ ಉತ್ತಮ ಸ್ನೇಹಿತರನ್ನು ಹುಡುಕಿ ಪಡೆಯುವುದು ಕಷ್ಟ. ಇದರ ಜತೆಗೆ ಅವರನ್ನು ಪಡೆದುಕೊಂಡರೂ ಬಿಟ್ಟುಬಿಡುವುದು ಕಷ್ಟ. ಒಂದು ವೇಳೆ ಅಗಲಿಕೆಯಾದರೂ ಅವರನ್ನು ಮರೆತು ಬಿಡುವುದು ಸುಲಭವಲ್ಲ. - ಮೇ ೧೩, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಉತ್ತಮ ವ್ಯಕ್ತಿ ಎಂಬ ವಿಚಾರ ನಿಮ್ಮ &ನ್ಬ್ಸ್ಪ್; - ಏಪ್ರಿಲ್ ೦೮, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಸಂದರ್ಭ ಬರುತ್. ಆ ಕ್ಷಣಕ್ಕೆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ಎಲ್ಲ ಬೆರಳುಗಳ ಉದ್ದವೂ ಒಂದೇ ತೆರನಾಗಿರುವುದಿಲ್ಲ. ಆದರೆ, ಬೆರಳುಗಳನ್ನು ಮಡಚಿದಾಗ ಎಲ್ಲವೂ ಸಮಾನವಾಗಿ ಕಾಣುತ್ತವೆ. ನಾವು ಯಾವಾಗ ಬಾಗುತ್ತೇವೆಯೋ, ಎಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಳ್ಳುತ್ತೇವೆಯೋ ಆಗ ಜೀವನ ಸುಗಮವಾಗುತ್ತದೆ, ಯಶಸ್ಸು ನಮ್ಮ ಕೈಯಲ್ಲಿರುತ್ತದೆ. - ಮೇ ೨೨, ೨೦೧೪
  • ನಿಮ್ಮ ಜೀವನದ ಕುರಿತು ನೀವೇ ಯೋಜನೆ ರೂಪಿಸಿಕೊಳ್ಳಬೇಕು ಇಲ್ಲದಿದ್ದರೆ ಬೇರೊಬ್ಬರು ರೂಪಿಸಿರುವ ಯೋಜನೆಯಲ್ಲಿ ನೀವು ಬೀಳಬೇಕಾಗಿ ಬರಬಹುದು. ಅಷ್ಟಕ್ಕೂ ಬೇರೆಯವರು ನಿಮ್ಮ ಜೀವನಕ್ಕಾಗಿ ಏನು ಯೋಜಿಸಬಲ್? - ಮೇ ೧೫, ೨೦೧೪
  • ಪರೀಕ್ಷೆ ಹಾಗೂ ವಿಪತ್ತುಗಳು ಆಗಾಗ್ಗೆ ಎದುರಾಗುತ್ತಿರುತ್ತವೆ. ಅವು ನಮ್ಮ ಬದುಕಿನ ಪಯಣದ ಒಂದು ಭಾಗ. ಅವುಗಳನ್ನು ಧೈರ್ಯವಾಗಿ ಎದುರಿಸಿ. ಅವು ನಮ್ಮನ್ನು ಬಲಿಷ್ಠರನ್ನಾಗಿಸುವುದು ಮಾತ್ರವಲ್ಲ ನಮ್ಮ ವ್ಯಕ್ತಿತ್ವವನ್ನು ಪಾಲಿಶ್ ಮಾಡುತ್ತವೆ. - ಮೇ ೧೯, ೨೦೧೪

೮೮ ಜೀವನದಲ್ಲಿ ಬರುವ ಕಷ್ಟಗಳಿಂದಾಗಿ ಬದುಕು ಕಷ್ಟ ಎಂದುಕೊಳ್ಳುತ್ತೇವೆ. ಆದರೆ ನಾವು ನೆನಪಿಡಬೇಕಾದ ಅಂಶವೇನೆಂದರೆ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಹೀಗಾಗಿ ಎರಡು ವಿಚಾರಗಳೂ ಬದುಕಿನಲ್ಲಿ ಬಂದೇ ಬರುತ್ತವೆ. ಅದನ್ನು ಎದುರಿಸಲೇಬೇಕು. - ಮೇ ೨೦, ೨೦೧೪

  • ಕೆಲವೊಮ್ಮೆ ಮಾತಿಗಿಂತ ಕೃತಿಯೇ ಹೆಚ್ಚು ಸಂದೇಶಗಳನ್ನು ನೀಡುತ್ತದೆ. ಹೇಗೆಂದರೆ ಮತ್ತೊಬ್ಬರಿಗೆ ಪದೇ ಪದೆ ತಪ್ಪು ಮಾಡಿ ಕ್ಷಮೆ ಕೇಳುತ್ತೇವೆ. ಆದರೆ ಕೃತಿಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಕ್ಷಮೆ ಕೇಳಿದ್ದರಲ್ಲಿ ಯಾವುದೇ ಅರ್ಥವಿಲ್ಲ. - ಮೇ ೧೬, ೨೦೧೪
  • ಜೀವನದಲ್ಲಿ ೨ ಬಗೆಯ ವ್ಯಕ್ತಿಗಳನ್ನು ಭೇಟಿ ಮಾಡುತ್ತೇವೆ. ಒಂದು ರೀತಿಯವರು ಜೀವನದ ವಿವಿಧ ಹಂತದಲ್ಲಿ ನಮ್ಮ ಉತ್ಕರ್ಷಕ್ಕೆ ಕಾರಣರಾದವರು. ಮತ್ತೊಂದು ರೀತಿಯವರು ನಮ್ಮ ಅವನತಿಗೆ ಕಾರಣರಾದವರು. ಈ ಎರಡು ರೀತಿಯ ವ್ಯಕ್ತಿಗಳೂ ಜೀವನದಲ್ಲಿ ಪ್ರಭಾವ ಬೀರುವುದರಿಂದ ಎರಡು ರೀತಿಯವರನ್ನೂ ನೆನೆಯಬೇಕಾಗುತ್ತದೆ. - ಏಪ್ರಿಲ್ ೦೭, ೨೦೧೪
  • ಕೆಲವೊಂದು ಬಾರಿ ಜೀವನದಲ್ಲಿ ನೊಂದು ಹೃದಯದಲ್ಲಿ ಕಷ್ಟ ಅನುಭವಿಸುತ್ತಿದ್ದರೂ - ಮೇ ೨೩, ೨೦೧೪
  • ಜೀವನದಲ್ಲಿ ನಮ್ಮ ಸಂಕಲ್ಪ ಶಕ್ತಿಯನ್ನು ಪರೀಕ್ಷೆಗೊಡ್ಡುವ ಹಲವು ಸಂಗತಿಗಳು ನಡೆಯುತ್ತವೆ. ಒಮ್ಮೊಮ್ಮೆ ಅಂಥ ಪರೀಕ್ಷೆಯ ಘಟನೆಗಳು ಏಕಕಾಲದಲ್ಲಿ ನಡೆಯಬಹುದು ಅಥವಾ ಹಂತ ಹಂತವಾಗಿ ಸವಾಲುಗಳು ಎದುರಾಗಬಹುದು. ಅವುಗಳೆಲ್ಲ ನಮ್ಮನ್ನು ಜೀವನದಲ್ಲಿ ಮತ್ತಷ್ಟು ಗಟ್ಟಿಗೊಳಿಸಲು ಇರುವ ಪರೀಕ್ಷಾ ವ್ಯವಸ್ಥೆ. ಹೀಗಾಗಿ ಬಾಳಿನ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು. - ಮೇ ೧೮, ೨೦೧೪
  • ಪ್ರತಿದಿನ ಬೆಳಗ್ಗೆ ನಾವು ಯಾವ ರೀತಿಯ ಒಳ್ಳೆಯ ಕೆಲಸ ಮಾಡಿದ್ದೇವೆ ಎಂಬುದರ ಬಗ್ಗೆ ಯೋಚಿಸಬೇಕು. ಈ ಮೂಲಕ ನಾವು ಧನಾತ್ಮಕ ಚಿಂತನೆಯನ್ನು ಮನಸ್ಸಿಗೆ ತುಂಬಿಕೊಳ್ಳಬೇಕು. ಇದುವೇ ದಿನವಿಡೀ ನಮ್ಮನ್ನು ಸಂತೋಷವಾಗಿಡುವ ಗುಟ್ಟು. - ಮೇ ೨೪, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಸಂದರ್ಭ ಬರುತ್ತದೆ. ಆ ಕ್ಷಣಕ್ಕೆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ಜೀವನದಲ್ಲಿ ಕೆಲವೊಂದು ಬಾರಿ ನಮಗೆ ತಲೆ ಎತ್ತಲಾಗದ ಪರಿಸ್ಥಿತಿ, ಪರಿಸರ ಎದುರಾಗುತ್ತದೆ. ಒಂದು ಹಂತದಲ್ಲಿ ಅವು ನಮ್ಮನ್ನು ಎದೆಗುಂದಿಸಬಹುದು. ಆದರೆ ಅದುವೇ ಶಾಶ್ವತ ಅಲ್ಲ. ದುಃಖದ ಬಳಿಕ ಸಂತೋಷ ಇದ್ದೇ ಇರುತ್ತದೆ. ಏಕೆಂದರೆ ಜೀವನ ಒಂದು ರೀತಿ ಚಕ್ರವಿದ್ದಂತೆ. - ಮೇ ೨೬, ೨೦೧೪
  • ಎಷ್ಟೇ ಎತ್ತರದ ಶಿಖರವಾಗಿದ್ದರೂ ಅದು ನಿಮ್ಮ ಆತ್ಮವಿಶ್ವಾಸಕ್ಕಿಂತ ದೊಡ್ಡದಲ್ಲ. ಅದರ ತುತ್ತ ತುದಿಗೆ ತಲುಪಿದಾಗ ಆ ಶಿಖರವೂ ನಿಮ್ಮ - ಮೇ ೨೭, ೨೦೧೪
  • ಮಳೆ ಬಂದಾಗ ಎಲ್ಲ ಪಕ್ಷಿಗಳೂ ಸುರಕ್ಷಿತ ಪ್ರದೇಶಗಳಲ್ಲಿ ಅಡಗಿಕೊಳ್ಳುತ್ತವೆ. ಆದರೆ ಗಿಡುಗ ಮಾತ್ರ ಮೋಡಗಳಿಗಿಂತಲೂ ಮೇಲಕ್ಕೆ ಹಾರಿ ಮಳೆಯಿಂದ ತಪ್ಪಿಸಿಕೊಳ್ಳುತ್ತದೆ. ನಮ್ಮೆಲ್ಲರ ಬದುಕಲ್ಲೂ ಅಷ್ಟೆ, ಸಮಸ್ಯೆಗಳೆಲ್ಲವೂ ಸಮಾನ. ನಾವದನ್ನು ಸ್ವೀಕರಿಸುವ ರೀತಿ ಮಾತ್ರ ಭಿನ್ನವಾಗಿರುತ್ತದೆ. ಸಂಕಷ್ಟಗಳನ್ನು ಯುಕ್ತಿಯಿಂದ ಎದುರಿಸೋಣ. - ಮೇ ೨೫, ೨೦೧೪
  • ಸೌಂದರ್ಯದ ನಿಜವಾದ ಅರ್ಥ ಚೆನ್ನಾಗಿ ಕಾಣುವುದರಲ್ಲಿ ಇಲ್ಲ. ಅದು ನಿಮ್ಮ ಚಟುವಟಿಕೆ, ವರ್ತನೆ, ನೀವು ಮಾಡುವ ಕೆಲಸಗಳಿಂದ ನಿರ್ಧಾರವಾಗುತ್ತದೆ. - ಮೇ ೨೮, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಸಂದರ್ಭ ಬರುತ್ತದೆ. ಆ ಕ್ಷಣಕ್ಕೆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಸಂದರ್ಭ ಬರುತ್ತದೆ. ಆ ಕ್ಷಣಕ್ಕೆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ಸಮಯವಿಲ್ಲ ಎಂಬ ಕಾರಣಕ್ಕಾಗಿ ನಿಮ್ಮ ಯಾವುದೇ ಕನಸನ್ನು ನನಸು ಮಾಡದೇ ಬಿಡಬೇಡಿ. ಏಕೆಂದರೆ ಸಮಯ ತನ್ನ ಪಾಡಿಗೆ ಸರಿಯುತ್ತಲೇ ಇರುತ್ತದೆ. ನಾವೇ ಅದರ ಜೊತೆ ಹೋಗಿ ಕನಸುಗಳನ್ನು ಈಡೇರಿಸಿಕೊಳ್ಳಬೇಕು. ಆಗ ಸಮಯವೂ ತಂತಾನೇ ಸಿಗುತ್ತದೆ. - ಮೇ ೨೯, ೨೦೧೪
  • ಸರಿಯಾದ ಕಾಲ ಬರುತ್ತೆ ಎಂದು ಕಾಯುತ್ತಾ ಕುಳಿತುಕೊಳ್ಳಬೇಡಿ. ಎಂದೂ ನೀವು ಕಾಯುವ ಸಮಯ ಬರುವುದೇ ಇಲ್ಲ. ಆದರೆ ನೀವೇ ಪ್ರತಿ ಸಮಯವನ್ನೂ ಉತ್ತಮವಾದ ಕಾಲವನ್ನಾಗಿ ಮಾರ್ಪಡಿಸಿ. ಆಗ ಸರಿಯಾದ ಕಾಲ ಬರುತ್ತೆ ಎಂದು ಕಾಯುವ ಪ್ರಮೇಯವೇ ಇರುವುದಿಲ್ಲ. - ಮೇ ೩೦, ೨೦೧೪
  • ಜೀವನವನ್ನು ಉತ್ತಮವಾಗಿ ಇರಿಸಲು ಹಲವು ವಿಧಾನಗಳು ಇರುತ್ತವೆ. ಅದರಲ್ಲಿ ತುಂಬು ಹೃದಯದಿಂದ ಬರುವ ನಗು ಮತ್ತು ಉತ್ತಮ ನಿದ್ದೆ ಪ್ರಮುಖ. ಇವೆರಡು ನಮಗೆ ಬರುವ ಬಹಳಷ್ಟು ಸಮಸ್ಯೆಗಳನ್ನು ನಿವಾರಿಸುತ್ತವೆ. - ಮೇ ೩೧, ೨೦೧೪
  • ಬದಲಾವಣೆ ಎಂಬ ವಿಚಾರ ಜೀವನದ ಅವಿಭಾಜ್ಯ ಅಂಗವೇ ಆಗಿರುತ್ತದೆ. ಅದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿ ಯಾವುದೇ ಭಯಪಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಅದು ನಮಗೆ ಜೀವನವೆಂಬ ಶಾಲೆಯಲ್ಲಿ ಹೊಸ ಪಾಠ ಕಲಿಸಿಕೊಡುತ್ತದೆ. - ಜೂನ್ ೦೧, ೨೦೧೪
  • ನಾವು ಹೊಂದಿರುವ ಉತ್ತಮ ಸಂಬಂಧಗಳು ಜೀವನಕ್ಕೆ ಒಂದು ಮೌಲ್ಯ ಕೊಡುತ್ತವೆ. ಅಂಥ ಶ್ರೇಷ್ಠವಾದ ಸಂಬಂಧಗಳ ಬೆಲೆ ಅರಿವಾಗುವುದೇ ಅದು ಮುರಿದುಹೋದ ಬಳಿಕ. ಹೀಗಾಗಿ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಲು ಯತ್ನಿಸಬೇಕು. - ಜೂನ್ ೦೩, ೨೦೧೪
  • ಜೀವನ ಪಯಣದ ಹಾದಿ ಎಂದಿಗೂ ಸುಗಮವಲ್ಲ. ಅಲ್ಲಿ ಕಲ್ಲುಗಳು ಎದುರಾದಾಗ ಸುಮ್ಮನೆ ನಿಂತುಬಿಡುವುದಾಗಲೀ, ಕಲ್ಲನ್ನು ಸುತ್ತುಬಳಸಿ ಮುಂದಕ್ಕೆ ಸ ಸಲ್ಲದು. ಕಲ್ಲುಗಳನ್ನೂ ನಮ್ಮ ಅನುಕೂಲಕ್ಕ ತಕ್ಕಂತೆ ಬಳಸಿಕೊಳ್ಳುವ ಜಾಣ್ಮೆ ತೋರಬೇಕು. - ಜೂನ್ ೦೨, ೨೦೧೪
  • ಆನಂದವನ್ನು ನಮ್ಮೊಳಗೆ ನಾವು ಕಂಡುಕೊಳ್ಳುವುದು ಕಷ್ಟ ಎಂದು ಭಾವಿಸಿಕೊಂಡರೆ ಜೀವಮಾನವಿಡೀ ಆನಂದವಿಲ್ಲದೆ ನರಳಾಡಬೇಕಾದೀತು. ಏಕೆಂದರೆ ಆನಂದ ಎನ್ನುವುದು ಹೊರಗಡೆ ಸಿಗುವ ವಸ್ತುವಲ್ಲ. - ಜೂನ್ ೦೫, ೨೦೧೪
  • ಸಸಿಯ ಇಂದು ನೆಟ್ಟರೆ ಮುಂದೆಂದೋ ಫಲ ನೀಡುವುದಿಲ್ಲವೆ? ಹಾಗೆಯೇ ನಾವು ಮಾಡುವ ಒಳ್ಳೆಯ ಕೆಲಸಗಳು ಸಹ. ನಮ್ಮ ಗಮನ ಒಳ್ಳೆಯದನ್ನು ಮಾಡುವುದರ ಕುರಿತಾಗಿ ಇರಬೇಕೇ ವಿನಾ ಪ್ರತಿಫಲದ ಕಡೆಗಲ್ಲ. - ಜೂನ್ ೦೬, ೨೦೧೪
  • ಕೆಲವೊಂದು ಬಾರಿ ನಮ್ಮ ಜೀವನದಲ್ಲಿ ಎಷ್ಟು ಯೋಚಿಸಿ ಕಾರ್ಯ ಎಸಗಿದರೂ ಅದು ವಿಫಲ ಹೊಂದಬಹುದು. ಅದಕ್ಕೆ - ಜೂನ್ ೦೯, ೨೦೧೪
  • ನೀವು ತಾತ್ಕಾಲಿಕವಾಗಿ ಬೇಸರದಲ್ಲಿದ್ದಾಗ ಶಾಶ್ವತವಾಗಿ ಬೇಸರವನ್ನುಂಟು ಮಾಡುವ ಕೆಲಸವನ್ನು ಮಾಡಬೇಡಿ. ಅದೆಂಥ ಕೆಲಸವೇ ಆಗಿರಲಿ, ಅದು ಶಾಶ್ವತವಲ್ಲ. ಕೆಲ ಹೊತ್ತಿನಲ್ಲಿ ಹೊರಟುಹೋಗುತ್ತದೆ. ಆದರೆ ಆ ಸಮಯದಲ್ಲಿ ಮಾಡಿದ ಕೆಲಸ ಹಾಗಲ್ಲ. - ಜೂನ್ ೦೮, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಸಂದರ್ಭ ಬರುತ್ತದೆ. ಆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ನೀವು ಅಂದುಕೊಂಡ ಕೆಲಸ ಮುಗಿಸದಿರುವುದಕ್ಕೆ ಕಾರಣ ಕೊಡಬೇಡಿ. ಬದಲಾಗಿ ಆ ಕೆಲಸ ಏಕೆ ಮುಗಿಸಲೇಬೇಕು ಎಂಬ ಕಾರಣಗಳ ಬ ಚಿಂತಿಸಿ. - ಜೂನ್ ೦೭, ೨೦೧೪
  • ಜೀವನ ಎಂದರೆ ಕೇವಲ ಸುಖ ಅಥವಾ ದುಃಖ ಎರಡು ವಿಚಾರಗಳು ಅಲ್ಲವೇ ಅಲ್ಲ. ಅದರಲ್ಲಿ ಚೇತೋಹಾರಿ, ಬೇಸರವಾಗುವ ಸಂಗತಿಗಳು ನಡೆಯುತ್ತವೆ. ಅವುಗಳನ್ನು ಒಂದನ್ನೂ ಬಿಡದೆ ಅನುಭವಿಸಲೇ ಬೇಕು. ಆಗಲೇ ಬದುಕಿಗೆ ಒಂದು ಅರ್ಥ ಬರುತ್ತದೆ. - ಜೂನ್ ೧೦, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಬರುತ್ತದೆ. ಆ ಕ್ಷಣಕ್ಕೆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ನಿಜವಾದ ಮತ್ತು ಶಾಶ್ವತವಾದ ಮನಃಶಾಂತಿ ಎಂಬುದು ಬಾಹ್ಯ ವಸ್ತುಗಳಲ್ಲಿ ಎಂದೂ ಸಿಗಲಾರದು. ಏಕೆಂದರೆ ಅದು ಇರುವುದು ನಮ್ಮೊಳಗೆ. ಅದನ್ನು ಕಂಡು ಹಿಡಿದು, ನೀರುಣಿಸಿ ಬೆಳೆಸಿದರೆ, ಅದು ಹೊರ ಜಗತ್ತಿಗೂ ಕಾಣಿಸುವಂತೆ ನಮ್ಮಲ್ಲಿ ಕಂಗೊಳಿಸುತ್ತದೆ. - ಜೂನ್ ೧೨, ೨೦೧೪
  • ನಮ್ಮಂತೆಯೇ ಇತರರು ಎನ್ನುವ ಕಲ್ಪನೆ ಜೀವನದಲ್ಲಿ ಇರಬೇಕು. ಹೀಗಾಗಿ, ನಾವು ಇತರರಿಗೆ ನೆರವಾಗಬೇಕು. ಅದು ಬದುಕಿನ ಸರಳ ನಿಯಮ. ಆದರೆ ಇತರರಿಗೆ ತೊಂದರೆ ಕೊಡುವ ಕೆಲಸ ಮಾತ್ರ ಮಾಡಬಾರದು ಎನ್ನುವ ವಿಚಾರ ನಮಗೆ ನೆನಪಿನಲ್ಲಿರಬೇಕು - ಜೂನ್ ೧೧, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಸಂದರ್ಭ ಬರುತ್ತದೆ. ಆ ಕ್ಷಣಕ್ಕೆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ಜೀವನದಲ್ಲಿ ಕೆಲವೊಮ್ಮೆ ನಾವು ಆಕಸ್ಮಿಕ ವಿದಾಯ ಹೇಳುವಂಥ ಸಂದರ್ಭ ಬರುತ್ತದೆ. ಆ ಕ್ಷಣಕ್ಕೆ ಅದು ನಮಗೆ ದುಃಖ ತರಬಹುದು. ಆದರೆ ಅದರಿಂದ ದೊರೆಯುವ&ನ್ಬ್ಸ್ಪ್; ಫಲಿತಾಂಶ - ಮೇ ೧೪, ೨೦೧೪
  • ದುಃಖದ ಹಕ್ಕಿಗಳು ನಿಮ್ಮ ತಲೆಯ ಮೇಲೆ ಹಾರಾಡುವುದನ್ನು ನೀವು ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಅವುಗಳು ನಿಮ್ಮ ತಲೆಯಲ್ಲಿ ಗೂಡು ಕಟ್ಟುವುದನ್ನು ನೀವು ಖಂಡಿತವಾಗಲೂ ತಡೆಗಟ್ಟಬಹುದು. - ಜೂನ್ ೧೩, ೨೦೧೪
  • ಗೆಲವು ಬಗ್ಗೆ ಕನಸು ಕಾಣುವುದು ತಪ್ಪಲ್ಲ. ಆದರೆ, ಕನಸು ಕಾಣುತ್ತಲೇ ಕುಳಿತರೆ ಅದು ನಿಜವಾಗುವುದಿಲ್ಲ. ಕನಸಿನಿಂದ ಎಚ್ಚೆತ್ತು ಗೆಲ್ಲಲು ಶ್ರಮಿಸಬೇಕು. - ಜೂನ್ ೨೮, ೨೦೧೪
  • ವಿಶ್ವಾಸ ಗಳಿಸುವುದು ಕಷ್ಟ, ಕಳೆದುಕೊಳ್ಳುವುದು ಸುಲಭ. ಯಾರಾದರೂ ನೀವು ಹೇಳುವ ಸುಳ್ಳುಗಳನ್ನು ನಂಬುತ್ತಾರೆ ಎಂದರೆ ಅವರು ಹೆಡ್ಡರಲ್ಲ, ಅವರ ವಿಶ್ವಾಸಕ್ಕೆ ನೀವು ಅರ್ಹರಲ್ಲ ಎಂದರ್ಥ! ವಿಶ್ವಾಸಿಗಳಾಗಿರಿ, ದ್ರೋಹಿಗಳಾಗದಿರಿ. - ಜೂನ್ ೧೯, ೨೦೧೪
  • ಗೆಲ್ಲಲು ಪ್ರಯತ್ನ ಪಟ್ಟು ಸೋತವರು, ಪ್ರಯತ್ನ ಪಡದೇ ಇರುವವರಿಗಿಂತ ಯಾವತ್ತಿಗೂ ಶ್ರೇಷ್ಠರು. ಸೋಲು, ಗೆಲುವು ಮುಖ್ಯವೇ ಅಲ್ಲ. ಮುಖ್ಯವಾದುದು ಪ್ರಯತ್ನ! - ಜೂನ್ ೨೭, ೨೦೧೪
  • ಜೀವನದಲ್ಲಿ ಎಷ್ಟಿದೆಯೊ ಅದರ ಬಗ್ಗೆ ತೃಪ್ತಿ ಇರಲಿ. ಆಗ ನಮಗೆ ಇನ್ನೂ ಹೆಚ್ಚು ಸಿಗುತ್ತದೆ. ನಮ್ಮ ಬಳಿ ಯಾವುದು ಇಲ್ಲವೊ ಅದರ ಬಗ್ಗೆ ಚಿಂತಿಸುತ್ತಾ ಕುಳಿತರೆ ಇದ್ದುದ್ದನ್ನೂ ಕಳೆದುಕೊಳ್ಳುತ್ತೇವೆ. - ಜೂನ್ ೨೫, ೨೦೧೪
  • ಕರುಣೆ ಎಂಬುದೊಂದು ಮಾಯೆ. ಪ್ರತ್ಯುಪಕಾರದ ನಿರೀಕ್ಷೆಯಿಲ್ಲದೆ ನೆರೆ-ಹೊರೆಯವರಿಗೆ ಸಹಾಯ ಮಾಡುತ್ತಿರಿ. ಇದರಿಂದ ನಿಮಗೆ ಸಂತಸ ಮತ್ತು ತೃಪ್ತಿ ಸಿಕ್ಕರೆ ಸಾಕಲ್ಲವೇ? - ಜೂನ್ ೨೯, ೨೦೧೪
  • ನಿಮ್ಮಲ್ಲಿ ಧೈರ್ಯ ಇರದೇ ಇರಬಹುದು. ಆದರೆ, ಭಯ ನಿಮ್ಮ ಬಾಗಿಲನ್ನು ಬಡಿಯುತ್ತಿದ್ದರೆ, ಅದಕ್ಕೆ ಉತ್ತರ ನೀಡಲು ನಿಮ್ಮಲ್ಲಿರುವ ದೃಢ ನಂಬಿಕೆಯನ್ನು ಕಳುಹಿಸಿ. ಭಯ ತಾನಾಗೇ ಹೊರಟು ಹೋಗುತ್ತದೆ. - ಜೂನ್ ೨೬, ೨೦೧೪
  • ಕೆಲವರು ಕಷ್ಟದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ಬೇಸರಿಸಬೇಡಿ. ಕತ್ತಲು ಆವರಿಸಿದಾಗ ಅವರು ಹುಡುಕುವ ದೀಪ ನೀವು. ಅವರ ಬದುಕಲ್ಲಿ ಬೆಳಕು ತುಂಬಲು ನಿಮ್ಮನ್ನು ಹುಡುಕುತ್ತಾರೆ ಎಂಬುದನ್ನು ಅರಿತು ಖುಷಿಪಡಿ. - ಜೂನ್ ೨೩, ೨೦೧೪
  • ಜೀವನದಲ್ಲಿ ಹಿನ್ನಡೆಯಾದಾಗ ನಿರಾಸೆಗೆ ಒಳಗಾಗುವುದು ಬೇಡ. ಬಿಲ್ಲಿನಿಂದ ಬಾಣ ಬಿಡಬೇಕಾದರೆ, ಅದನ್ನು ಹಿಂದಕ್ಕೆ ಎಳೆದೇ ಬಿಡಬೇಕು. ಇಲ್ಲವಾದಲ್ಲಿ ಬಾಣ ಗುರಿ ಮುಟ್ಟುವುದಿಲ್ಲ. - ಜೂನ್ ೨೧, ೨೦೧೪
  • ಪ್ರತಿ ದಿನದ ಬೆಳಗೂ ಹೊಸ ಹೊರುಪು ತರುತ್ತದೆ. ಅದರ ಪ್ರವೇಶಕ್ಕೆ ಮಾತ್ರ ಹೆಚ್ಚಿನ ಹುರುಪು ಬೇಕು. ಅದಕ್ಕಾಗಿ ತಯಾರಿಯೂ ಅಗತ್ಯ - ಜೂನ್ ೧೮, ೨೦೧೪
  • ಉದ್ಯಾನದಲ್ಲಿ ಅರಳಿರುವ ಗುಲಾಬಿಯಂತೆ ಆಗಬೇಕು ಎಂದು ನೀವು ಬಯಸುವುದಾದರೆ, ಮೊದಲು ಮುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು. ಜೀವನದಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ನೀವು ಗೆಲವು ಸಾಧಿಸಲು ಸಾಧ್ಯ. - ಜೂನ್ ೨೦, ೨೦೧೪
  • ಸೋಲು ಎಂಬುದು ಸೋಲಲ್ಲ. ಅದು ನಮ್ಮನ್ನು ನಾವು ತಿದ್ದಿಕೊಳ್ಳಲು ಸಿಗುವ ಅವಕಾಶ. ನಾವು ನಡೆಯಲು ಕಲಿತಾಗ ಮತ್ತು ಸೈಕಲ್ ತುಳಿದಾಗ ಬೀಳಲಿಲ್ಲವೇ? ಬಿದ್ದ ನಂತರ ಹೇಗೆ ಎದ್ದು ನಿಂತೆವೋ ಅದೇ ರೀತಿ ಈಗಲೂ ಎದ್ದು ನಿಲ್ಲಬೇಕು,ಕಲಿಯಬೇಕು, ಮುನ್ನಡೆಯಬೇಕು. - ಜೂನ್ ೧೭, ೨೦೧೪
  • ಈ ಜಗತ್ತಲ್ಲಿ ಯಾರೂ ಪರಿಪೂರ್ಣರೂ ಅಲ್ಲ, ಪರಿಶುದ್ಧರೂ ಅಲ್ಲ. ಪ್ರೀತಿಪಾತ್ರರು ತಪ್ಪು ಮಾಡಿದರೆಂದು ಅವರಿಂದ ದೂರವಾದರೆ, ನೀವು ಏಕಾಂಗಿಯಾಗುತ್ತೀರಿ. ಹಾಗಾಗಿ ಜನರನ್ನು ಜಡ್ಜ್ ಮಾಡುವುದನ್ನು ಕಡಿಮೆ ಮಾಡಿ, ಎಲ್ಲರನ್ನೂ ಪ್ರೀತಿಸಿ. - ಜೂನ್ ೩೦, ೨೦೧೪
  • ಮೊದಲು ಕನಸು ಕಾಣಲು ಆರಂಭಿಸಿ. ನಿಮ್ಮಲ್ಲಿ ಕನಸುಗಳಿವೆ ಅಂತಾದರೆ ಅದನ್ನು ನನಸು ಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ. - ಜೂನ್ ೧೬, ೨೦೧೪
  • ನಿಮಗೆ ಜೀವನದಲ್ಲಿ ಸಂಕಷ್ಟ, ಸಮಸ್ಯೆಗಳು ಎದುರಾದರೆ ನಿಮ್ಮಲ್ಲಿರುವ ಸಾಮರ್ಥ್ಯ, ನಿಮ್ಮ ತಾಕತ್ತನ್ನು ಪ್ರದರ್ಶಿಸಲು ಮತ್ತೊಂದು ಸದವಕಾಶ ಸಿಕ್ಕಿದೆಯೆಂದು ಭಾವಿಸಿ. ನೀವು ಸಮಸ್ಯೆಯನ್ನು ನೋಡುವ ರೀತಿಯೇ ಬದಲಾದೀತು.&ನ್ಬ್ಸ್ಪ್; &ನ್ಬ್ಸ್ಪ್; - ಜೂನ್ ೨೨, ೨೦೧೪
  • ಕೆಲಸವಿದ್ದಾಗ ಮಾತ್ರ ಜನರು - ಜೂನ್ ೨೪, ೨೦೧೪
  • ಪ್ರೀತಿ ಮಮತೆಗಾಗಿ ಯಾರನ್ನೂ ಹಿಂಬಾಲಿಸಬೇಡಿ. ಎಲ್ಲರೂ ನಿಮಗೆ ಆದ್ಯತೆ ಕೊಡಬೇಕೆಂದು ಬಯಸಬೇಡಿ. ಇವ್ಯಾವವೂ ನಿಮಗೆ ಸಹಜವಾಗಿ ದಕ್ಕದಿದ್ದರೆ, ಇದನ್ನು ಪಡೆದೂ ಪ್ರಯೋಜನವಿಲ್ಲ. - ಜುಲೈ ೦೨, ೨೦೧೪
  • ಊಟದ ರುಚಿ ಹೆಚ್ಚುವುದು ಉಪ್ಪು-ಹುಳಿ-ಖಾರ ಬೆರೆಸುವುದರಿಂದ ಅಲ್ಲ. ಬದಲಾಗಿ ಸಂತಸದಿಂದ ಹಂಚಿ ತಿನ್ನುವುದರಿಂದ. ಊಟ ರುಚಿಕರವಾಗುವುದಲ್ಲದೆ ಎಲ್ಲೆಡೆ ಸಂತಸವೂ ಹರಡುತ್ತದೆ. - ಜುಲೈ ೦೪, ೨೦೧೪
  • ನಗಲು ಕಾರಣ ಹುಡುಕದಿರಿ. ನೀವು ಮಾಡುತ್ತಿರುವ ಸಣ್ಣಪುಟ್ಟ ಕೆಲಸದಲ್ಲೂ ನಿಮಗೆ ತೃಪ್ತಿ ಸಿಕ್ಕರೆ, ಸಂತಸಪಡಿ. ಆಗ ನಗು ತಾನಾಗೇ ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. - ಜುಲೈ ೦೧, ೨೦೧೪
  • ಅವಮಾನ ಎದುರಿಸಲು ಇರುವ ದಾರಿ ಎಂದರೆ ನಿರ್ಲಕ್ಷಿಸುವುದು. ನಿರ್ಲಕ್ಷಿಸಲು ಆಗದಿದ್ದರೆ, ನಕ್ಕು ಬಿಡಿ. ನಗಲೂ ಆಗದಿದ್ದರೆ ಸಾಧಿಸಿ ನಿಂದಿಸುವವರ ಮಾತುಗಳನ್ನು ಸುಳ್ಳೆಂದು ಸಾಬೀತು ಮಾಡಿ. - ಜುಲೈ ೦೩, ೨೦೧೪
  • ನಿಮಗೆ ಜೀವನದಲ್ಲಿ ಸಂಕಷ್ಟ, ಸಮಸ್ಯೆಗಳು ಎದುರಾದರೆ ನಿಮ್ಮಲ್ಲಿರುವ ಸಾಮರ್ಥ್ಯ, ನಿಮ್ಮ ತಾಕತ್ತನ್ನು ಪ್ರದರ್ಶಿಸಲು ಮತ್ತೊಂದು ಸದವಕಾಶ ಸಿಕ್ಕಿದೆಯೆಂದು ಭಾವಿಸಿ. ನೀವು ಸಮಸ್ಯೆಯನ್ನು ನೋಡುವ ರೀತಿಯೇ ಬದಲಾದೀತು.&ನ್ಬ್ಸ್ಪ್; &ನ್ಬ್ಸ್ಪ್; - ಜೂನ್ ೨೨, ೨೦೧೪
  • ಯಾವ ದಿನವನ್ನೂ ವ್ಯರ್ಥವಾಗಿ ಕಳೆಯಬೇಡಿ. ನಿಮ್ಮ ನಾಳೆಯನ್ನು ಉತ್ತಮಗೊಳಿಸುವ ಯಾವುದಾದರೂ ಒಂದು ಕೆಲಸವನ್ನು ಪ್ರತಿದಿನವೂ ತಪ್ಪದೇ ಮಾಡಿ. - ಜುಲೈ ೨೮, ೨೦೧೪
  • ಆತ್ಮವಿಶ್ವಾಸ ಮತ್ತು ಅಹಂಕಾರದ ನಡುವೆ ಇರುವ ಅಂತರ ಎಂದರೆ ನಮ್ರತೆ. ಆತ್ಮವಿಶ್ವಾಸ ಮುಗುಳ್ನಕ್ಕು ಸಂತಸ ಹರಡುತ್ತದೆ. ಅಹಂಕಾರದ - ಜುಲೈ ೦೮, ೨೦೧೪
  • ತನಗಿಂತಲೂ ಕೆಳಮಟ್ಟದ ಜನರೊಂದಿಗೆ ವ್ಯಕ್ತಿಯೊಬ್ಬ ಹೇಗೆ ವ್ಯವಹರಿಸುತ್ತಾನೆ ಎಂಬುದು ಆತನ ವ್ಯಕ್ತಿತ್ವವನ್ನು ತಿಳಿಸುತ್ತದೆ. ಮಾನವನ ಗುಣ ಅರಿಯಲು ಇದೊಂದು ಉತ್ತಮ ಮಾರ್ಗ. - ಜುಲೈ ೨೭, ೨೦೧೪
  • ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ&ನ್ಬ್ಸ್ಪ್; ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ, ನಿಮ್ಮ ಬಗೆಗಿನ ಸಂದೇಹಗಳು&ನ್ಬ್ಸ್ಪ್; ಹಸಿವಿನಿಂದ ನರಳಿ ಸತ್ತು ಹೋಗುತ್ತವೆ. ಅನುಮಾನಕ್ಕೆ ಅವಕಾಶ ಮಾಡಿಕೊಡದಿರಿ. ನಿಮ್ಮ ಆತ್ಮಸ್ಥೈರ್ಯ ಜೀವಂತವಾಗಿರಲಿ. - ಜುಲೈ ೨೩, ೨೦೧೪
  • ಯಾರೊಬ್ಬರಿಗೂ ಹಿಂದಿನ ದಿನಗಳಿಗೆ ತೆರಳಿ ಹೊಸ ದಿನ ಆರಂಭಿಸಲು ಸಾಧ್ಯವಿಲ್ಲ. ಆದರೆ ಈ ದಿನದಿಂದ ಯಾವುದೇ ಉತ್ತಮ ಕೆಲಸ ಆರಂಭಿಸಿ ಹೊಸ ರೀತಿಯಲ್ಲಿ ಅದನ್ನು ಕೊನೆಗೊಳಿಸಲು ಪ್ರತಿಯೊಬ್ಬರಿಗೂ ಸಾಧ್ಯ. - ಆಗಸ್ಟ್ಸ್ ೦೧, ೨೦೧೪
  • ಏನನ್ನಾದರು ಸಾಧಿಸಬೇಕು ಎಂಬ ಛಲವೇ ಗೆಲವಿನ ಮೊದಲ ಲಕ್ಷಣ. ಶ್ರದ್ಧೆ ಮತ್ತು ನಿಷ್ಠೆಯಿಂದ ಶ್ರಮಿಸಿದ್ದಲ್ಲಿ ಸಾಧಿಸುವುದು ಸುಲಭವಾಗುತ್ತದೆ, ಗೆಲವು ಸಿಕ್ಕೇ ಸಿಗುತ್ತದೆ. - ಆಗಸ್ಟ್ಸ್ ೦೨, ೨೦೧೪
  • ಚಿಕ್ಕ-ಪುಟ್ಟ ಸಂತಸಗಳು ಪ್ರತಿನಿತ್ಯ ನಮಗೆ ಕಾಣಸಿಗುತ್ತದೆ. ಅದನ್ನು ಗುರುತಿಸಿ, ಇತರರೊಂದಿಗೆ ಹಂಚಿ ಆನಂದಿಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ನಾವು ಯಾವಾಗಲೂ ಎಲ್ಲದಿಕ್ಕೂ ಗೋಳಿಡುತ್ತಾ ಇರಬೇಕಾಗುತ್ತದೆ. - ಜುಲೈ ೦೬, ೨೦೧೪
  • ನಿಮ್ಮ ಬಳಿ ಎಷ್ಟೇ ಹಣವಿದ್ದರೂ ಅದರ ನಿಜವಾದ ಮೌಲ್ಯ ತಿಳಿಯುವುದು- ನೀವು ಅದನ್ನು ಯಾವಾಗ, ಹೇಗೆ ಮತ್ತು ಏಕೆ ಬಳಸುತ್ತೀರಾ ಎಂಬುದು ನಿಮಗೆ ಗೋಚರವಾದಾಗ. ಅಲ್ಲಿಯ ವರೆಗೆ ಹಣ ಎಂಬುದು ಕೇವಲ ಲೋಹ ಅಥವಾ ಕಾಗದ! - ಜುಲೈ ೧೧, ೨೦೧೪
  • ಜನರು ನಿಮ್ಮ ಬಗ್ಗೆ ಮಾತನಾಡುವ ಮತ್ತು ಯೋಚಿಸುವ ರೀತಿಯನ್ನು ನಿಮ್ಮಿಂದ ಬದಲಾಯಿಸಲು ಸಾಧ್ಯವಿಲ್ಲ. ಅವರ ಮಾತಿಗೆ ಯಾವ ರೀತಿ ನೀವು ಪ್ರತಿಕ್ರಿಯಿಸುತ್ತೀರಿ, ಅದನ್ನು ಮಾತ್ರ ಬದಲಾಯಿಸಲು ಸಾಧ್ಯ! - ಜುಲೈ ೧೦, ೨೦೧೪
  • ಬದುಕು ಎಂಬುದೊಂದು 'ತುತ್ತೂರಿ' ಇದ್ದಂತೆ. ನೀವು ಅದರೊಳಗೆ ಗಾಳಿ ಹಾಕದಿದ್ದರೆ, ಅದರಿಂದ ಸ್ವರ ಹೊರಬರಲು ಸಾಧ್ಯವಿಲ್ಲ. ಜೀವನದಲ್ಲಿ ಪರಿಶ್ರಮ ಪಟ್ಟರಷ್ಟೇ ಪ್ರತಿಫಲ ದೊರೆಯುತ್ತದೆ. - ಜುಲೈ ೧೪, ೨೦೧೪
  • ಬೇರೆಯವರಿಂದ ಯಾವತ್ತೂ ಏನನ್ನೂ ನಿರೀಕ್ಷಿಸದಿರಿ. ನಿರೀಕ್ಷಿಸಿದ್ದು ಸಿಕ್ಕಿಲ್ಲವೆಂದಾದಾಗ ಖಂಡಿತವಾಗಿ ಬೇಸರವಾಗುತ್ತದೆ. ನಿಮ್ಮಿಂದಲೇ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದರೆ, ಒಂದಾದ ಮೇಲೊಂದು ಸಾಧನೆ ಮಾಡುತ್ತಲೇ ಇರುವಿರಿ. - ಜುಲೈ ೦೫, ೨೦೧೪
  • ಈಗಾಗಲೇ ಸಾಕಷ್ಟು ನೊಂದಿರುವವರನ್ನು ಮತ್ತಷ್ಟು ನೋಯಿಸಬೇಡಿ. ಅವರದ್ದು ತಪ್ಪಿದ್ದರೂ ಪಶ್ಚಾತ್ತಾಪಪಡಲು ಅವರಿಗೊಂದಿಷ್ಟು ಸಮಯಕೊಡಿ. ಇದೇ ನೀವು ಅವರಿಗೆ ನೀಡಬಹುದಾದ ಸಹಾನುಭೂತಿ. - ಜುಲೈ ೩೧, ೨೦೧೪
  • ಕನಸುಗಳನ್ನು ನನಸಾಗಿಸಲು ಶ್ರಮ ಪಟ್ಟರೆ, ಸೋಲಲು ಹೆದರದೆ ಧೈರ್ಯ ತೋರಿಸಿ, ನಮ್ಮ ಎಲ್ಲ ಕನಸುಗಳು ನನಸಾಗುವ ಸಾಧ್ಯತೆ ಖಂಡಿತಾ ಇದೆ. - ಜುಲೈ ೧೩, ೨೦೧೪
ಪ್ರತಿಯೊಬ್ಬರಿಗೂ ತೊಂದರೆಗಳು ಇರುತ್ತವೆ. ಕೆಲವರು ನೋವನ್ನು ವ್ಯಕ್ತಪಡಿಸುತ್ತಾರೆ. ಹಾಗೆಂದ ಮಾತ್ರಕ್ಕೇ ಅವರು ದುರ್ಬಲರಲ್ಲ. ಕೆಲವರು ನೋವು ತೋರಿಸಿಕೊಳ್ಳುವುದಿಲ್ಲ. ಅದರ ಅರ್ಥ ಅವರು ಕಠೋರವೆಂದಲ್ಲ. ಅವರದೇ ಆದ ವ್ಯಕ್ತಿತ್ವವಿರುತ್ತದೆ, ಅದನ್ನು ಗೌರವಿಸಿ. - ಜುಲೈ ೨೫, ೨೦೧೪
  • ಕೆಲವರು ನಿಮ್ಮ ಹಾದಿಗೆ ಕಲ್ಲೆಸೆಯುತ್ತಾ ಇರುತ್ತಾರೆ. ಆ ಕಲ್ಲುಗಳಿಂದ ಗೋಡೆ ಕಟ್ಟುತ್ತೀರಾ ಅಥವಾ ಸೇತುವೆ ನಿರ್ಮಿಸುತ್ತೀರಾ ಎನ್ನುವುದು ನಿಮಗೆ ಬಿಟ್ಟಿದ್ದು. ನೆನಪಿರಲಿ, ನೀವೇ ನಿಮ್ಮ ಬದುಕಿನ ಶಿಲ್ಪಿಗಳು. - ಜುಲೈ ೦೭, ೨೦೧೪
  • ಕೆಲಸ ಮಾಡಲು ಅಥವಾ ಮಾಡದಿರಲು ಕಾರಣಗಳನ್ನು ಹುಡುಕದಿರಿ. ಏಕೆಂದರೆ ಒಂದು ಕೆಲಸ ಆಗಬೇಕು ಎಂದಿದ್ದರೆ, ಅದಕ್ಕೆ ಬೇಕಿರುವುದು - ಜುಲೈ ೦೯, ೨೦೧೪
  • ಮಾನವನಿಗೆ ಕಿಮ್ಮತ್ತಿರುವುದು ಮನಸ್ಸು ಹೇಳಿದಂತೆ ಕೇಳುವುದರಲ್ಲಲ್ಲ. ನಾವು ಹೇಳಿದಂತೆ ಮನಸ್ಸನ್ನು ಕೇಳಿಸುವುದರಲ್ಲಿ ನಿಜವಾಗಿ ನಮ್ಮ ಬೆಲೆ ನಿರ್ಧಾರವಾಗುತ್ತದೆ. - ಆಗಸ್ಟ್ಸ್ ೦೬, ೨೦೧೪
  • ಪ್ರತಿಯೊಂದು ಗುರಿಯೂ ಆರಂಭದಲ್ಲಿ ಕಷ್ಟ ಎನಿಸುತ್ತದೆ. ಆದರೆ, ಅದನ್ನು ತಲುಪು ವಲ್ಲಿ ಮಾಡುವ ಪ್ರಾಮಾಣಿಕ ಪ್ರಯತ್ನ, ಕ್ಷಮತೆ, ತಾಳ್ಮೆಗಳು ಗುರಿಯನ್ನು ಸುಲಭವಾಗಿಸುತ್ತವೆ. - ಜುಲೈ ೨೯, ೨೦೧೪
  • ಭರವಸೆ ಎಂದರೆ ಏನೋ ಒಳ್ಳೆಯದು ಆಗಲಿ ಎಂದು ಆಶಿಸುವುದು. ನಂಬಿಕೆ ಎಂದರೆ ಏನೋ ಒಳ್ಳೆಯದು ಆಗುತ್ತದೆ ಎಂದು ನಿಶ್ಚಯಿಸುವುದು. ಧೈರ್ಯ ಎಂದರೆ ಏನೋ ಒಳ್ಳೆಯದನ್ನು ಮಾಡುವುದು. - ಜುಲೈ ೧೫, ೨೦೧೪
  • ಸಂತೋಷವೆನ್ನುವುದು ತಾನಾಗಿಯೇ ಉತ್ಪತ್ತಿ ಆಗುವಂಥದ್ದಲ್ಲ. ಅದು ನಮ್ಮ ನಿರಂತರ ಪ್ರಯತ್ನಗಳಿಂದ ಸೃಷ್ಟಿಯಾಗುವಂಥದ್ದು. - ಆಗಸ್ಟ್ಸ್ ೦೪, ೨೦೧೪
  • ಗತಕಾಲದಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದಿರಬೇಕು ಅ ಪಾಠಗಳನ್ನು ಕಲಿಯಲೇಬೇಕು. ಪಾಠ ಕಲಿತಂತೆಲ್ಲ ಭವಿಷ್ಯವನ್ನು ಎದುರಿಸುವ ಧೈರ್ಯವೂ ನಮ್ಮಲ್ಲಿ ಬರುತ್ತದೆ. - ಜುಲೈ ೨೨, ೨೦೧೪
  • ಸೋಲು ಎಂಬುದು ಗೆಲವಿನ ವಿರುದ್ಧ ಪದವಲ್ಲ. ಬದಲಾಗಿ ಗೆಲವು ಸಾಧಿಸಲು ಎದುರಿಸಬೇಕಾದ ಒಂದು ಸವಾಲು. ಆ ಅಡಚಣೆಯನ್ನು ಮೀರಿದಾಗ ಸೋಲು ಗೆಲವಾಗಿ ಮಾರ್ಪಾಡಾಗುತ್ತದೆ. - ಜು ೨೪, ೨೦೧೪
  • ಜೀವನದಲ್ಲಿ ಅ ಅಥವಾ ಸಾಧ್ಯ ಎನ್ನುವುದರ ನಡುವಿನ ಅಂತರ ತೀರಾ ಸಣ್ಣದು. ಸಾಧ್ಯಾಸಾಧ್ಯ ಎನ್ನುವುದು ಆಯಾ ಮನುಷ್ಯನ ಆಲೋಚಿಸುವ ರೀತಿಯ ಮೇಲೆ ಅವಲಂಬಿತ. ಮನಸ್ಸಿದ್ದಲ್ಲಿ ಎಲ್ಲವೂ ಸುಲಭ. - ಆಗಸ್ಟ್ಸ್ ೦೫, ೨೦೧೪
  • ಜೀವನವೆಂಬುದು ಒಂದು ನಾಣ್ಯವಿದ್ದಂತೆ. ಅದನ್ನು ನಿಮಗಿಷ್ಟ ಬಂದ ರೀತಿಯಲ್ಲಿ ವೆಚ್ಚಮಾಡಬಹುದು. ಆದರೆ ಬಳಸುವ ಅವಕಾಶ ಇರುವುದು ಒಂದು ಬಾರಿ ಮಾತ್ರ. ಹಾಗಾಗಿ ಬದುಕನ್ನು ಮೌಲ್ಯಯುತವಾಗಿ ಬಾಳಿ. - ಜುಲೈ ೨೬, ೨೦೧೪
  • ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ&ನ್ಬ್ಸ್ಪ್; ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ, ನಿಮ್ಮ ಬಗೆಗಿನ ಸಂದೇಹಗಳು&ನ್ಬ್ಸ್ಪ್; ಹಸಿವಿನಿಂದ ನರಳಿ ಸತ್ತು ಹೋಗುತ್ತವೆ. ಅನುಮಾನಕ್ಕೆ ಅವಕಾಶ ಮಾಡಿಕೊಡದಿರಿ. ನಿಮ್ಮ ಆತ್ಮಸ್ಥೈರ್ಯ ಜೀವಂತವಾಗಿರಲಿ. - ಜುಲೈ ೨೩, ೨೦೧೪
  • ನೀವು ಎಷ್ಟೇ ತಪ್ಪುಗಳನ್ನು ಮಾಡಿ, ನಿಮ್ಮ ಪ್ರಗತಿ ನಿಧಾನವೇ ಆಗಿರಲಿ. ಅದರ ಬಗ್ಗೆ ಚಿಂತಿಸಬೇಡಿ. ಏಕೆಂದರೆ ಪ್ರಯತ್ನವೇ ಮಾಡದವರಿಗಿಂತ ನೀವು ತುಂಬಾ ಮುಂದಿರುತ್ತೀರಿ. ಅದಕ್ಕೆ ಖುಷಿಪಡಿ. - ಜುಲೈ ೨೧, ೨೦೧೪
  • ಕಷ್ಟ ಎದುರಾದ ಕೂಡಲೇ ಸೋಲೊಪ್ಪಿಕೊಳ್ಳದಿರಿ. ಪ್ರಯತ್ನ ಪಟ್ಟುನೋಡಿ. ಗೆದ್ದರೆ ಒಳ್ಳೆಯದು. ಸೋತರೆ ಪಾಠ ಕಲಿತಂತೆ! ಪ್ರಯತ್ನ ಪಡದೇ ಸೋಲೊಪ್ಪಿಕೊಳ್ಳುವುದು ಹೆಡ್ಡತನ. - ಜುಲೈ ೧೮, ೨೦೧೪
  • ಜೀವನದಲ್ಲಿ ನೀವು ಗುಲಾಬಿ ಹೂವುಗಳಾಗಬೇಕೆಂದು ಬಯಸಿದರೆ, ಮುಳ್ಳುಗಳ ನಡುವೆ ಬಾಳುವುದನ್ನು ರೂಢಿಸಿಕೊಳ್ಳಬೇಕು. ಕಷ್ಟಪಡದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ. - ಜುಲೈ ೧೯, ೨೦೧೪
  • ನೀವು ಪದೇ ಪದೆ ನಿರ್ಲಕ್ಷಿತರಾದರೆ, ಅವಮಾನಿತರಾದರೆ ಅಂಥ ಸ್ಥಿತಿಯಿಂದ ಹೊರಬರುವ ಪರಿಣಾಮಕಾರಿ ಮಾರ್ಗವೆಂದರೆ, ಇಂಥ ಪ್ರತಿ ಸಂದರ್ಭದಿಂದಲೂ ನೀವು ಪಾಠ ಕಲಿತು ಮತ್ತಷ್ಟು ಪ್ರಬುದ್ಧರಾಗಿದ್ದೀರಿ ಎಂಬುದನ್ನು ತೋರಿಸಿಕೊಡುವುದು. ಇಂಥ ಸ್ಥಿತಿ ನಿಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಲಿ. - ಆಗಸ್ಟ್ಸ್ ೦೭, ೨೦೧೪
  • ದಿನವಿಡೀ ನಿನ್ನೆ ಬಗ್ಗೆ ಗೋಗೆರೆಯುತ್ತಾ ಕುಳಿತರೆ ನಿಮ್ಮ ಇಂದು ವ್ಯರ್ಥವಾಗುತ್ತದೆ. ನಿಮ್ಮ ನಾಳೆಯೂ ಒಳ್ಳೆಯದಾಗುವುದಿಲ್ಲ. ನಿನ್ನೆ ನಿನ್ನೆಗೆ, ನಾಳೆ ನಾಳೆಗೆ. ಇಂದಿನ ದಿನ ಚೆನ್ನಾಗಿರಲು ಪ್ರಯತ್ನಿಸಿ. - ಜುಲೈ ೧೭, ೨೦೧೪
  • ನೀವು ಅಪರಾಧಿ ಅಲ್ಲದೇ ಇರಬಹುದು. ಆದರೆ ನಿಮ್ಮ ಕಣ್ಣ ಮುಂದೆ ಅಪರಾಧ ನಡೆಯುತ್ತಿದ್ದಾಗ ಅದನ್ನು ತಡೆಯದಿದ್ದರೆ ನೀವು ಅಪರಾಧಿಯಷ್ಟೇ ತಪ್ಪಿತಸ್ಥರಾಗುತ್ತೀರಿ. - ಜುಲೈ ೨೦, ೨೦೧೪
  • ನೋವು ಪ್ರತಿಯೊಬ್ಬರನ್ನೂ ಬದಲಿಸಿಬಿಡುತ್ತದೆ. ಕೆಲವರು ನೋವಿನಿಂದ ನರಳುತ್ತಾರೆ. ಕೆಲವರು ನೋವಿನಿಂದ ಕಲಿಯುತ್ತಾರೆ, ಕಲಿತು ಮುನ್ನಡೆಯುತ್ತಾರೆ. ನರಳುವುದು ಅಥವಾ ನಲಿಯುವುದು ನಿಮ್ಮ ಆಯ್ಕೆ. - ಜುಲೈ ೧೬, ೨೦೧೪
  • ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ&ನ್ಬ್ಸ್ಪ್; ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ, ನಿಮ್ಮ ಬಗೆಗಿನ ಸಂದೇಹಗಳು&ನ್ಬ್ಸ್ಪ್; ಹಸಿವಿನಿಂದ ನರಳಿ ಸತ್ತು ಹೋಗುತ್ತವೆ. ಅನುಮಾನಕ್ಕೆ ಅವಕಾಶ ಮಾಡ. ನಿಮ್ಮ ಆತ್ಮಸ್ಥೈರ್ಯ ಜೀವಂತವಾಗಿರಲಿ. - ಜುಲೈ ೨೩, ೨೦೧೪
  • ನಿಮ್ಮ ಬಗ್ಗೆ ನಿಮ್ಮಲ್ಲಿರುವ ದೃಢ&ನ್ಬ್ಸ್ಪ್; ನಂಬಿಕೆಗೆ ಸದಾ ನೀರುಣಿಸುತ್ತಿದ್ದರೆ, ನಿಮ್ಮ ಬಗೆಗಿನ ಸಂದೇಹಗಳು&ನ್ಬ್ಸ್ಪ್; ಹಸಿವಿನಿಂದ ನರಳಿ ಸತ್ತು ಹೋಗುತ್ತವೆ. ಅನುಮಾನಕ್ಕೆ ಅವಕಾಶ ಮಾಡಿಕೊಡದಿರಿ. ನಿಮ್ಮ ಆತ್ಮಸ್ಥೈರ್ಯ ಜೀವಂತವಾಗಿರಲಿ. - ಜುಲೈ ೨೩, ೨೦೧೪
"https://kn.wikiquote.org/w/index.php?title=ಸುಪ್ರಭಾತ&oldid=6728" ಇಂದ ಪಡೆಯಲ್ಪಟ್ಟಿದೆ