ಗಿರೀಶ್ ಕಾರ್ನಾಡ್

ವಿಕಿಕೋಟ್ದಿಂದ
  • ಬೆಳಕಿಲ್ಲದ ನಾಡಲ್ಲಿ ನಡೆಯಬಲ್ಲೆನು ತಾಯಿ, ಕನಸಿಲ್ಲದ ನಾಡಲ್ಲಿ ಹೇಗೆ ನಡೆಯಲಿ.
  • ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಅಪರಾಧವನ್ನು ಮಾಡಬೇಕು. ಆಗ ಮಾತ್ರ ಅವನ ಸದ್ಗುಣಕ್ಕೆ ಮನ್ನಣೆ ದೊರೆಯುತ್ತದೆ.