ಫ್ರಾನ್ಸಿಸ್ ಬೇಕನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹಣದ ಹಿಂದೆ ಬಿದ್ದವರಿಗೆ ಸಾಕು ಎನಿಸುವುದಿಲ್ಲ. ದುಡ್ಡು ತೃಪ್ತಿ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಹಸಿವು ಹೆಚ... ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೩ ನೇ ಸಾಲು: | ೩ ನೇ ಸಾಲು: | ||
*ಬರವಣಿಗೆ ನಮ್ಮನ್ನು ಕರಾರುವಾಕ್ಕಾದ ಮನುಷ್ಯರನ್ನಾಗಿಸುತ್ತದೆ. - ೧೦:೩೧, ೮ ಸೆಪ್ಟೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
*ಬರವಣಿಗೆ ನಮ್ಮನ್ನು ಕರಾರುವಾಕ್ಕಾದ ಮನುಷ್ಯರನ್ನಾಗಿಸುತ್ತದೆ. - ೧೦:೩೧, ೮ ಸೆಪ್ಟೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
||
*ಸದ್ಗುಣವೆಂಬುದು ಸುಗಂಧ ದ್ರವ್ಯದಂತೆ. ಉರಿದಾಗ, ಅರೆದಾಗ ಸುವಾಸನೆ ಹೆಚ್ಚು. - ೦೭:೩೬, ೨೨ ಸೆಪ್ಟೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
*ಸದ್ಗುಣವೆಂಬುದು ಸುಗಂಧ ದ್ರವ್ಯದಂತೆ. ಉರಿದಾಗ, ಅರೆದಾಗ ಸುವಾಸನೆ ಹೆಚ್ಚು. - ೦೭:೩೬, ೨೨ ಸೆಪ್ಟೆಂಬರ್ ೨೦೧೫ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
||
⚫ | |||
*ಸುಖದಲ್ಲೂ ಭಯ, ಅಪಾಯ ಇದೆ. ಕಷ್ಟದಲ್ಲೂ ಹಿತ, ಭರವಸೆ ಇದೆ. - ೦೪:೦೭, ೧೩ ಮೇ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
*ಸುಖದಲ್ಲೂ ಭಯ, ಅಪಾಯ ಇದೆ. ಕಷ್ಟದಲ್ಲೂ ಹಿತ, ಭರವಸೆ ಇದೆ. - ೦೪:೦೭, ೧೩ ಮೇ ೨೦೧೬ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
||
[[ವರ್ಗ: ಪ್ರಜಾವಾಣಿ]] |
|||
*ಹಣದ ಹಿಂದೆ ಬಿದ್ದವರಿಗೆ ಸಾಕು ಎನಿಸುವುದಿಲ್ಲ. ದುಡ್ಡು ತೃಪ್ತಿ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಹಸಿವು ಹೆಚ್ಚಿಸುತ್ತದೆ.[http://kannadahanigalu.com/hani?type=view&category=jokes&id=10900&jokes=DwISlq0I ಹಣದ ಹಸಿವು] |
*ಹಣದ ಹಿಂದೆ ಬಿದ್ದವರಿಗೆ ಸಾಕು ಎನಿಸುವುದಿಲ್ಲ. ದುಡ್ಡು ತೃಪ್ತಿ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಹಸಿವು ಹೆಚ್ಚಿಸುತ್ತದೆ.[http://kannadahanigalu.com/hani?type=view&category=jokes&id=10900&jokes=DwISlq0I ಹಣದ ಹಸಿವು] |
||
* ಅಧಿಕಾರಕ್ಕಾಗಿ ಆಸೆಪಟ್ಟು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಒಂದು ವಿಚಿತ್ರ ಬಯಕೆ. |
|||
*ಕೆಲವು ಪುಸ್ತಕಗಳ ರುಚಿ ನೋಡಬೇಕು, ಕೆಲವನ್ನು ನುಂಗಬೇಕು, ಎಲ್ಲೋ ಕೆಲವನ್ನು ಓದಿ, ಜೀರ್ಣಿಸಿಕೊಂಡು ಸುಖಿಸಬೇಕು. - ೦೪:೧೨, ೧೭ ಡಿಸೆಂಬರ್ ೨೦೧೩ ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ |
|||
*ಕೀರ್ತಿ ಎನ್ನುವುದು ನದಿ ಇದ್ದಂತೆ, ಹಗುರವಾಗಿರುವ ವಸ್ತುಗಳನ್ನು ಮೇಲಕ್ಕೆ ಎತ್ತಿ ಹಿಡಿಯುತ್ತದೆ. ತೂಕದ ಮತ್ತು ಗಟ್ಟಿಯಾದ ವಸ್ತುಗಳನ್ನು ಮುಳುಗಿಸಿಬಿಡುತ್ತದೆ. - ೦೭:೦೪, ೧೦ ಜನವರಿ ೨೦೧೪ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
|||
*ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. - ೦೫:೧೯, ೧೭ ಸೆಪ್ಟೆಂಬರ್ ೨೦೧೪ (UTC) ರಂದು [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] ಪ್ರಕಟಗೊಂಡ ಸುಭಾಷಿತ. |
|||
⚫ | |||
{{ವ್ಯಕ್ತಿ}} |
೧೫:೪೦, ೧೫ ನವೆಂಬರ್ ೨೦೧೬ ನಂತೆ ಪರಿಷ್ಕರಣೆ
- ಓದು, ಏಕಾಂತದಲ್ಲಿ ವಿಶ್ರಮಿಸುವಾಗ ಸಂತೋಷ ಕೊಡುತ್ತದೆ; ಸಂಭಾಷಣೆಯಲ್ಲಿ ಭೂಷಣವಾಗುತ್ತದೆ; ಕೆಲಸ ಕಾರ್ಯಗಳಲ್ಲಿ ದಕ್ಷತೆ ಉಂಟುಮಾಡುತ್ತದೆ. - ೦೬:೪೪, ೧೬ ಏಪ್ರಿಲ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ವಾದ ಮಾಡಲು ಓದಬೇಡ; ನಂಬಲು ಓದಬೇಡ; ಮಾತನಾಡಲು ಓದಬೇಡ; ತೂಗಿ ನೋಡಲು ಓದು. - ೧೧:೧೦, ೨೦ ಜುಲೈ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಬರವಣಿಗೆ ನಮ್ಮನ್ನು ಕರಾರುವಾಕ್ಕಾದ ಮನುಷ್ಯರನ್ನಾಗಿಸುತ್ತದೆ. - ೧೦:೩೧, ೮ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸದ್ಗುಣವೆಂಬುದು ಸುಗಂಧ ದ್ರವ್ಯದಂತೆ. ಉರಿದಾಗ, ಅರೆದಾಗ ಸುವಾಸನೆ ಹೆಚ್ಚು. - ೦೭:೩೬, ೨೨ ಸೆಪ್ಟೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಸುಖದಲ್ಲೂ ಭಯ, ಅಪಾಯ ಇದೆ. ಕಷ್ಟದಲ್ಲೂ ಹಿತ, ಭರವಸೆ ಇದೆ. - ೦೪:೦೭, ೧೩ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹಣದ ಹಿಂದೆ ಬಿದ್ದವರಿಗೆ ಸಾಕು ಎನಿಸುವುದಿಲ್ಲ. ದುಡ್ಡು ತೃಪ್ತಿ ನೀಡುವುದಿಲ್ಲ. ಬದಲಾಗಿ ಮತ್ತಷ್ಟು ಹಸಿವು ಹೆಚ್ಚಿಸುತ್ತದೆ.ಹಣದ ಹಸಿವು
- ಅಧಿಕಾರಕ್ಕಾಗಿ ಆಸೆಪಟ್ಟು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಒಂದು ವಿಚಿತ್ರ ಬಯಕೆ.
- ಕೆಲವು ಪುಸ್ತಕಗಳ ರುಚಿ ನೋಡಬೇಕು, ಕೆಲವನ್ನು ನುಂಗಬೇಕು, ಎಲ್ಲೋ ಕೆಲವನ್ನು ಓದಿ, ಜೀರ್ಣಿಸಿಕೊಂಡು ಸುಖಿಸಬೇಕು. - ೦೪:೧೨, ೧೭ ಡಿಸೆಂಬರ್ ೨೦೧೩ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ
- ಕೀರ್ತಿ ಎನ್ನುವುದು ನದಿ ಇದ್ದಂತೆ, ಹಗುರವಾಗಿರುವ ವಸ್ತುಗಳನ್ನು ಮೇಲಕ್ಕೆ ಎತ್ತಿ ಹಿಡಿಯುತ್ತದೆ. ತೂಕದ ಮತ್ತು ಗಟ್ಟಿಯಾದ ವಸ್ತುಗಳನ್ನು ಮುಳುಗಿಸಿಬಿಡುತ್ತದೆ. - ೦೭:೦೪, ೧೦ ಜನವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು. ಇದನ್ನು ಸರಿಯಾಗಿ ಎದುರಿಸದೆ ನಾಳೆಗಳನ್ನು ಕಟ್ಟಲಾಗುವುದಿಲ್ಲ. - ೦೫:೧೯, ೧೭ ಸೆಪ್ಟೆಂಬರ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.