ಶೂದ್ರ ಶ್ರೀನಿವಾಸ್
ಗೋಚರ
ಶೂದ್ರ ಶ್ರೀನಿವಾಸ್ ಒಬ್ಬ ಕನ್ನಡ ಲೇಖಕ ಮತ್ತು ಪತ್ರಕರ್ತರು. ಅವರು ಸಾಹಿತ್ಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ ಮತ್ತು "ಶೂದ್ರ" ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದಾರೆ ಎಂದು ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ ಹೇಳುತ್ತದೆ. ವೃತ್ತಿಯಲ್ಲಿ ಅವರು ಶಿಕ್ಷಕರಾಗಿದ್ದಾರೆ. ಅವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದವರು ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ
ಕೃತಿಗಳು
[ಸಂಪಾದಿಸಿ]- ಲಂಕೇಶ್
- ಹೀಗೆಯೇ ಒಂದಷ್ಟು
- ಯಾತ್ರೆ
- ಇಂದು ನಾಳೆಗಳ ನಡುವೆ
- ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ
- ಸೂಜಿ ದಾರ
- ಅವಳು ನಡೆದಂತೆ
- ಆ ದಿನ
- ಕಾಲದ ನೆರಳು