ಆಲ್ಬರ್ಟ್ ಐನ್ಸ್ಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಇನ್ನಷ್ಟು ಉಕ್ತಿಗಳ ಸೇರ್ಪಡೆ |
ಇನ್ನಷ್ಟು ಉಕ್ತಿಗಳ ಸೇರ್ಪಡೆ |
||
೯ ನೇ ಸಾಲು: | ೯ ನೇ ಸಾಲು: | ||
*ನಿನ್ನೆಯಿಂದ ಕಲಿಯಿರಿ ಈದಿನ ಬಾಳಿರಿ ನಾಳೆಯ ಬಗ್ಗೆ ವಿಶ್ವಾಸದಿಂದಿರಿ. ಮುಖ್ಯ ವಿಷಯವೆಂದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು. |
*ನಿನ್ನೆಯಿಂದ ಕಲಿಯಿರಿ ಈದಿನ ಬಾಳಿರಿ ನಾಳೆಯ ಬಗ್ಗೆ ವಿಶ್ವಾಸದಿಂದಿರಿ. ಮುಖ್ಯ ವಿಷಯವೆಂದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು. |
||
*ನಾವು ಏನು ಮಾಡುತ್ತಿದ್ದೇವೆ ಎಂದು ನಮಗೆ ತಿಳಿದಿದ್ದರೆ, ಅದನ್ನು ಸಂಶೋಧನೆ ಎಂದು ಕರೆಯಲಾಗುವುದಿಲ್ಲ, ಅಲ್ಲವೇ? |
*ನಾವು ಏನು ಮಾಡುತ್ತಿದ್ದೇವೆ ಎಂದು ನಮಗೆ ತಿಳಿದಿದ್ದರೆ, ಅದನ್ನು ಸಂಶೋಧನೆ ಎಂದು ಕರೆಯಲಾಗುವುದಿಲ್ಲ, ಅಲ್ಲವೇ? |
||
*ಯಾವುದು ಶಾಲೆಯಲ್ಲಿ ಕಲಿತದ್ದನ್ನು ಮರೆತ ನಂತರ ಉಳಿಯುವುದೋ ಅದೇ ಶಿಕ್ಷಣ. |
|||
*ಇತರರಿಗಾಗಿ ಬದುಕುವ ಜೀವನ ಮಾತ್ರ ಸಾರ್ಥಕ. |
|||
* |
* |
||
* |
* |
||
೧೫ ನೇ ಸಾಲು: | ೧೭ ನೇ ಸಾಲು: | ||
* |
* |
||
* |
* |
||
*ಸಣ್ಣ ವಿಷಯಗಳಲ್ಲಿ ಸತ್ಯವನ್ನು ಗಂಭೀರವಾಗಿ ಪರಿಗಣಿಸದವರನ್ನು ದೊಡ್ಡ ವಿಷಯಗಳಲ್ಲಿಯೂ ನಂಬಲು ಸಾಧ್ಯವಿಲ್ಲ. |
|||
* |
|||
* |
|||
* |
|||
* |
* |
||
*ತರ್ಕವು ನಿಮ್ಮನ್ನು A ಯಿಂದ B ಗೆ ಕರೆದೊಯ್ಯುತ್ತದೆ. ಕಲ್ಪನೆಯು ನಿಮ್ಮನ್ನು ಎಲ್ಲೆಡೆಗೆ ಕರೆದೊಯ್ಯುತ್ತದೆ. |
*ತರ್ಕವು ನಿಮ್ಮನ್ನು A ಯಿಂದ B ಗೆ ಕರೆದೊಯ್ಯುತ್ತದೆ. ಕಲ್ಪನೆಯು ನಿಮ್ಮನ್ನು ಎಲ್ಲೆಡೆಗೆ ಕರೆದೊಯ್ಯುತ್ತದೆ. |
೧೪:೫೬, ೮ ಅಕ್ಟೋಬರ್ ೨೦೨೨ ನಂತೆ ಪರಿಷ್ಕರಣೆ
- ಕನಸುಗಳನ್ನು ಸಾಕಾರಗೊಳಿಸಲು ಮಾಡುವ ಪ್ರಯತ್ನ ನಿಮ್ಮ ಮಿತಿಯನ್ನೂ ಮೀರಿ ನೀವು ಬೆಳೆಯುವಂತೆ ಮಾಡಿಬಿಡುತ್ತದೆ. - ೧೦:೩೬, ೩೦ ಮೇ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಶಸ್ವಿ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ. ಮೌಲ್ಯಯುತ ವ್ಯಕ್ತಿಯಾಗಲು ಪ್ರಯತ್ನಿಸಿ. - ೦೭:೨೩, ೧೧ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಯಶಸ್ವಿ ಮನುಷ್ಯನಾಗುವುದಕ್ಕೆ ಪ್ರಯತ್ನಿಸುವ ಬದಲು ಮೌಲಿಕವಾದ ವ್ಯಕ್ತಿತ್ವವುಳ್ಳ ಮನುಷ್ಯನಾಗಲು ಪ್ರಯತ್ನಿಸು. - ೦೪:೨೮, ೧೪ ಏಪ್ರಿಲ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕೆಟ್ಟ ಕೆಲಸ ಮಾಡುವವರಿಂದ ಜಗತ್ತು ನಾಶವಾಗುವುದಿಲ್ಲ, ಆದರೆ ಅದಕ್ಕಾಗಿ ಏನೂ ಮಾಡದೆ ಸುಮ್ಮನೆ ಅವರನ್ನು ನೋಡುತ್ತಾ ಕೂರುವವರಿಂದ ನಾಶವಾಗುತ್ತದೆ. - ೧೦:೦೦, ೩ ಮೇ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಜ್ಞಾನಕ್ಕಿಂತ ಕಲ್ಪನೆ ಮುಖ್ಯ.
- ಸಮಸ್ಯೆ ಸೃಷ್ಟಿಯಾಗಲು ಕಾರಣವಾದ ಮನಸ್ಥಿತಿಯಿಂದ ಅದನ್ನು ಬಗೆಹರಿಸಲು ಸಾಧ್ಯವಿಲ್ಲ.
ಬುದ್ಧಿವಂತಿಕೆಯ ನಿಜವಾದ ಚಿಹ್ನೆ ಜ್ಞಾನವಲ್ಲ, ಕಲ್ಪನೆ.
- ನಿನ್ನೆಯಿಂದ ಕಲಿಯಿರಿ ಈದಿನ ಬಾಳಿರಿ ನಾಳೆಯ ಬಗ್ಗೆ ವಿಶ್ವಾಸದಿಂದಿರಿ. ಮುಖ್ಯ ವಿಷಯವೆಂದರೆ ಪ್ರಶ್ನಿಸುವುದನ್ನು ನಿಲ್ಲಿಸಬಾರದು.
- ನಾವು ಏನು ಮಾಡುತ್ತಿದ್ದೇವೆ ಎಂದು ನಮಗೆ ತಿಳಿದಿದ್ದರೆ, ಅದನ್ನು ಸಂಶೋಧನೆ ಎಂದು ಕರೆಯಲಾಗುವುದಿಲ್ಲ, ಅಲ್ಲವೇ?
- ಯಾವುದು ಶಾಲೆಯಲ್ಲಿ ಕಲಿತದ್ದನ್ನು ಮರೆತ ನಂತರ ಉಳಿಯುವುದೋ ಅದೇ ಶಿಕ್ಷಣ.
- ಇತರರಿಗಾಗಿ ಬದುಕುವ ಜೀವನ ಮಾತ್ರ ಸಾರ್ಥಕ.
- ಸಣ್ಣ ವಿಷಯಗಳಲ್ಲಿ ಸತ್ಯವನ್ನು ಗಂಭೀರವಾಗಿ ಪರಿಗಣಿಸದವರನ್ನು ದೊಡ್ಡ ವಿಷಯಗಳಲ್ಲಿಯೂ ನಂಬಲು ಸಾಧ್ಯವಿಲ್ಲ.
- ತರ್ಕವು ನಿಮ್ಮನ್ನು A ಯಿಂದ B ಗೆ ಕರೆದೊಯ್ಯುತ್ತದೆ. ಕಲ್ಪನೆಯು ನಿಮ್ಮನ್ನು ಎಲ್ಲೆಡೆಗೆ ಕರೆದೊಯ್ಯುತ್ತದೆ.
- ಶಾಂತಿಯನ್ನು ಬಲದಿಂದ ಇಡಲಾಗುವುದಿಲ್ಲ; ಅದನ್ನು ಅರ್ಥಮಾಡಿಕೊಳ್ಳುವ ಮೂಲಕ ಮಾತ್ರ ಸಾಧಿಸಬಹುದು.