ವಿಷಯಕ್ಕೆ ಹೋಗು

ಬರಗೂರು ರಾಮಚಂದ್ರಪ್ಪ

ವಿಕಿಕೋಟ್ದಿಂದ
  • ನಮ್ಮ ಮನಸ್ಸಿನಲ್ಲಿ ತಾಯ್ತನ, ಮೆದುಳಿನಲ್ಲಿ ಮಗುತನ ಇರಬೇಕು.ಮಗುತನವೆಂದರೆ ಅಹಂಕಾರವಿಲ್ಲದ ಅರಿವಿನ ಆಸಕ್ತಿ.ತಾಯ್ತನವೆಂದರೆ ಸಮಾನತೆ ಮತ್ತು ಸೌಹಾರ್ದ.

-೫ ಜನವರಿ ೨೦೨೫ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ