ವಿಷಯಕ್ಕೆ ಹೋಗು

ಡಾ.ಸಿದ್ಧಲಿಂಗಯ್ಯ

ವಿಕಿಕೋಟ್ದಿಂದ

ಸಿದ್ದಲಿಂಗಯ್ಯನವರು (೩ ಫೆಬ್ರವರಿ ೧೯೫೪ - ೧೧ ಜೂನ್ ೨೦೨೧) ಕನ್ನಡದ ಲೇಖಕ|ಲೇಖಕರಲ್ಲೊಬ್ಬರು. 'ಬಂಡಾಯ ಸಾಹಿತಿ', 'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥೆ|ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತು|ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಸಿದ್ಧಲಿಂಗಯ್ಯನವರು ರಾಮನಗರ ಜಿಲ್ಲೆ(ಆಗಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ)ಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ.

ಪಿಎಚ್.ಡಿ. ಸಂಶೋಧನಾ ಪ್ರಬಂಧ

[ಸಂಪಾದಿಸಿ]
  • ಗ್ರಾಮ ದೇವತೆಗಳು, ೧೯೯೭[]

ಕವನ ಸಂಕಲನಗಳು

[ಸಂಪಾದಿಸಿ]
  • ಹೊಲೆ ಮಾದಿಗರ ಹಾಡು, ೧೯೭೫
  • ಮೆರವಣಿಗೆ, ೨೦೦೦[]
  • ಸಾವಿರಾರು ನದಿಗಳು, ೧೯೭೯
  • ಕಪ್ಪು ಕಾಡಿನ ಹಾಡು, ೧೯೮೩
  • ಆಯ್ದಕವಿತೆಗಳು, ೧೯೯೭
  • ಅಲ್ಲೆಕುಂತವರೆ
  • ನನ್ನ ಜನಗಳು ಮತ್ತು ಇತರ ಕವಿತೆಗಳು, ೨೦೦೫

ಮುಂತಾದ ಅನೇಕವುಗಳನ್ನು ರಚಿಸಿದ್ದಾರೆ

ವಿಮರ್ಶನಾ ಕೃತಿಗಳು

[ಸಂಪಾದಿಸಿ]
  • ಹಕ್ಕಿ ನೋಟ, ೧೯೯೧
  • ರಸಗಳಿಗೆಗಳು
  • ಎಡಬಲ
  • ಉರಿಕಂಡಾಯ, ೨೦೦೯

ಲೇಖನಗಳ ಸಂಕಲನ

[ಸಂಪಾದಿಸಿ]
  • ಅವತಾರಗಳು, ೧೯೯೧
  • ಜನಸಂಸ್ಕೃತಿ, ೨೦೦೭

ಭಾಷಣಗಳ ಸಂಕಲನ

[ಸಂಪಾದಿಸಿ]
  • ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೧, ೧೯೯೬
  • ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೨, ೨೦೦೪

ನಾಟಕಗಳು

[ಸಂಪಾದಿಸಿ]
  • ಏಕಲವ್ಯ, ೧೯೮೬
  • ನೆಲಸಮ, ೧೯೮೦
  • ಪಂಚಮ, ೧೯೮೦