ವಿಷಯಕ್ಕೆ ಹೋಗು

ಡಾ.ಮರುಳಸಿದ್ಧಪ್ಪ

ವಿಕಿಕೋಟ್ದಿಂದ

ಡಾ| ಕೆ.ಮರುಳಸಿದ್ದಪ್ಪ ಇವರು ಕನ್ನಡ ಭಾಷೆಯ ವಿಮರ್ಶಕರು, ಕವಿಗಳು, ವಿದ್ವಾಂಸರು, ಸಾಹಿತಿಗಳು, ಪ್ರಾಧ್ಯಾಪಕರಾಗಿ ಖಾತ್ಯರಾಗಿದ್ದಾರೆ. ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ,ಮುಖ್ಯಸ್ಥರೂ ಆಗಿದ್ದರು.ಕರ್ನಾಟಕ ನಾಟಕ ಅಕಾಡೆಮಿ|ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.

ಕೃತಿಗಳು

[ಸಂಪಾದಿಸಿ]
  • ಕನ್ನಡ ನಾಟಕ: ವಿಮರ್ಶೆ (೧೯೭೮)
  • ಲಾವಣಿಗಳು (೧೯೭೨)
  • ಶತಮಾನದ ನಾಟಕ(೨೦೦೩)
  • ಒಡನಾಟ (೨೦೦೩)
  • ವಚನ ಕಮ್ಮಟ ( ಇತರರೊಂದಿಗೆ)
  • ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦)
  • ಸಂಗಾತಿ
  • ಒಡನಾಟ
  • ಷಟ್ಪದಿ ಸಾಹಿತ್ಯ

ಅನುವಾದ ಕೃತಿಗಳು

[ಸಂಪಾದಿಸಿ]
  • ಮೀಡಿಯಾ (ಯುರಿಪಿಡೀಸನ ನಾಟಕ),೧೯೮೮
  • ಎಲೆಕ್ಟ್ರ (ಸಾಫೋಕ್ಲಿಸನ ನಾಟಕ),೧೯೮೮
  • ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ)
  • ಭಾರತೀಯ ಜಾನಪದ ಸಮೀಕ್ಷೆ (ದುರ್ಗಾ ಭಾಗವತ್),೧೯೭೪

[]

ಉಲ್ಲೇಖಗಳು

[ಸಂಪಾದಿಸಿ]