ಡಾ.ಜಯಶ್ರೀ ದಂಡೆ
ಗೋಚರ
1958 ಮಾರ್ಚ್ 03 ಬಿಜಾಪುರದ ಮುದ್ದೇಬಿಹಾಳದಲ್ಲಿ ಜನಿಸಿದರು. ಡಾ. ಜಯಶ್ರೀ ದಂಡೆಯವರು ವಚನಕಾರರ ಬದುಕು-ಬೋಧನೆಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬದ್ದತೆಯ ಬರವಣಿಗೆ ಮಾಡಿದ್ದಾರೆ. ಅವರ 50 ಕ್ಕೂ ಹೆಚ್ಚು ಕೃತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶರಣ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿವೆ ಎಂಬುದು ಗಮನಾರ್ಹ ಸಂಗತಿ.
ಕೃತಿಗಳು
[ಸಂಪಾದಿಸಿ]- ವಚನಗಳಲ್ಲಿ ಶೈವ ಹಾಗೂ ವೀರಶೈವ’ (ಸಂಶೋಧನೆ),
- ’ಸ್ವಭಾವದ ವಚನಗಳು’ (ಕಾವ್ಯ),
- ವಚನಕಾರ್ತಿ ರಾಯಮ್ಮ,
- ಅಕ್ಕಮಹಾದೇವಿ,
- ಚೆನ್ನಬಸವಣ್ಣ,
- ಆಯ್ದಕ್ಕಿ ಲಕ್ಕಮ್ಮ,
- ಶಿಶುನಾಳ ಶರೀಫ ಸಾಹೇಬ,
- ಹಡಪದ ಲಿಂಗಮ್ಮ,
- ಚೆನ್ನಬಸವಣ್ಣ,
- ಗಣೇಶ ಮಸಣಯ್ಯ,
- ಮುಕ್ತಾಯಕ್ಕ,
- ಸಿದ್ದರಾಮ (ಜೀವನ ಚರಿತ್ರೆ),
- ಶರಣರ ಆರ್ಥಿಕ ಚಿಂತನೆ,
- ಶರಣ ಜೀವನ,
- ವಚನಗಳಲ್ಲಿ ಲಿಂಗವಂತ ಭಾಗ 1, ಭಾಗ 2,
- ಹೂವ ತಂದವರು (ವಿಮರ್ಶೆ),
- ಫಲದೊಳಗಣ ರುಚಿ,
- ಬೆಡಗಿನ ವಚನಗಳ ಪಾರಿಭಾಷಾ ಕೋಶ,
- ಹಾಲತೊರೆ, ಶರಣ ತತ್ವ ಗಳು,
- ಬಸವನ ಬಾಗೇವಾಡಿ ಮಂಗಳವೇಡೆ”
- ಕರ್ನಾಟಕಕ್ಕೆ ರಾಷ್ಟ್ರೀಯ ಸ್ಥಾನ ಮಾನ
- ಡಾ.ಬಿ.ಡಿ.ಜತ್ತಿ ಜೀವನ ಸಾಧನೆ