ಜಂಬಣ್ಣ ಅಮರಚಿಂತ
ಗೋಚರ
ಜಂಬಣ್ಣ ಅಮರಚಿಂತ ಅವರು 1945 ಏಪ್ರಿಲ್ 7ರಂದು ರಾಯಚೂರಿನಲ್ಲಿ ಜನಿಸಿದರು. ಆರೋಗ್ಯ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಂಬಣ್ಣ ಅವರು ಬರೆದ ಪ್ರಮುಖ ಕೃತಿಗಳೆಂದರೆ ಮುಂಜಾವಿನ ಕೊರಳು, ಅಧೋ ಜಗತ್ತಿನ ಆಕಾವ್ಯ; (ಕವನ ಸಂಗ್ರಹಗಳು), ಝರಿ-ಬೆಟ್ಟ (ಕಾದಂಬರಿ),ಅಮರಚಿಂತ ಕಾವ್ಯ (ಸಮಗ್ರ ಕಾವ್ಯ).
ಕವನ ಸಂಕಲನಗಳು
[ಸಂಪಾದಿಸಿ]- ಮುಂಜಾವಿನ ಕೊರಳು
- ಅಧೋಜಗತ್ತಿನ ಕಾವ್ಯ
- ಅಮರಚಿಂತ ಕಾವ್ಯ
ಕಾದಂಬರಿ
[ಸಂಪಾದಿಸಿ]- 'ಬೂಟುಗಾಲಿನ ಸದ್ದು '
- ಝರಿಬೆಟ್ಟ
- ಅಕ್ಕನ ಹೃದಯ ಗೀತಾಂಜಲಿ [೧]